ಪೋಸ್ಟ್‌ಗಳು

ಶೂನ್ಯ ಇಂಗಾಲಕ್ಕಾಗಿ ಒಮ್ಮತ........,

ಎಲ್ಲರಿಗೂ ನಮಸ್ಕಾರಗಳು ಹವಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಇದಕ್ಕೆ ಇಂಗಾಲದಿಯಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್  ಶೃಂಗದಳಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050 ಕ್ಕೆ ಶೇಕಡಾ 50 ಹಾಗೂ 2020ರ ವೇಳೆ  ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಯು ಏ ಈ ಯಲ್ಲಿ ಎಮ್ಮಿ ರೇಟ್ ವಿಮಾನಯಾನ ಸಂಸ್ಥೆ ಮುಖ ಚಹರೆ ಆದರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್ ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸನೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು, ಪ್ರಯಾಣಿಕ ನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖ ಚಹರೆ ಸೆರೆಹಿಡಿದು, ಮಾಹಿತಿ ಹೆಚ್ಚಿನ ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ.  ಬಡವರಿಗೆ ಅಕ್ಕಿ ವಿತರಣೆ ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನು ಐದು ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ.ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ ಕೃಷಿ ...

ಬಾಹ್ಯಾಕಾಶದಲ್ಲಿ ಮಿನುಗಿದ ಭಾರತ!!!.........

ಎಲ್ಲರಿಗೂ ನಮಸ್ಕಾರಗಳು, ಹಲವು ರಂಗಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಭಾರತ ಕೃಷಿ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲೂ ಈ ವರ್ಷ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದು ವಿಶೇಷ. ಕರೋನ ಸೃಷ್ಟಿಸಿದ್ದ ಹಿನ್ನಡೆಯನ್ನು ನಿವಾರಿಸಿಕೊಂಡು ಮುಂದೆ ಇಟ್ಟಿದ್ದಲ್ಲದೆ ಹೊಸ ವಿಕ್ರಮಗಳನ್ನು ಸಾಕಾರಗೊಳಿಸಿದ್ದು ಹೆಮ್ಮೆಯ ಸಂಗತಿ. ಭಾರತ ಚಂದ್ರಯಾನದಲ್ಲಿ ಸಾಧಿಸಿದ ಯಶಸ್ಸನ್ನು ಜಗತ್ತಿನ ಬಹುತೇಕ ದೇಶಗಳು ಕೊಂಡಾಡಿದವು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನೌಕೆಯನ್ನು ಇಳಿಸಿದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತು. ಆಗಸ್ಟ್ 23 ರಂದು ಈ ಐತಿಹಾಸಿಕ ಸಾಧನೆ ಮೂಲಕ ಭಾರತ ಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರಿತು. ಕಡಿಮೆ ವೆಚ್ಚದಲ್ಲಿ ಹಿರಿಯ ದಾದ ವಿಕ್ರಮ ಸಾಧಿಸಿದ ಇಸ್ರೋ ಸಂಸ್ಥೆಯನ್ನು ವಿಶ್ವದ ಮುಂದುವರೆದ ರಾಷ್ಟ್ರಗಳು ಮುಕ್ತ ಕಂಠದಿಂದಾಗಿಸಿದವು. ಈ ಮಹಾತ್ ಸಾಧನೆ ಬೆನ್ನಲ್ಲೇ ಸೆಪ್ಟೆಂಬರ್ 2 ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ -1   ಉಪಗ್ರಹ ಉಡಾವಣೆ ಯಶಸ್ವಿಯಾಯಿತು.  ಈ ಸಾಧನೆಯ ನೇತೃತ್ವ ವಹಿಸಿರುವ ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಮುಖ ಬೆಳವಣಿಗೆಗಳು * ಏಪ್ರಿಲ್ ನಲ್ಲಿ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ಯೋಜನೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ವಿಫಲವಾಯಿತು.  * ಏಪ್ರಿಲ್ ನಲ್ಲಿ ನಾಸಾ ...

ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆಪಡುವ ವಿಷಯ!!!!!!!..... ಜಾಗತಿಕ ಮಟ್ಟಕ್ಕೆ ಭಾರತದ ಕರೆನ್ಸಿ????

ಎಲ್ಲರಿಗೂ ನಮಸ್ಕಾರಗಳು, ನಿಜವಾಗ್ಲೂ ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆ ಪಡಲೇಬೇಕು ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ ಭಾರತದ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ತೈಲ ಖರೀದಿಗೆ ರೂಪಾಯಿಯಲ್ಲಿ ಪಾವತಿ!!!!! ನಮ್ಮ ದೇಶದ ಕರೆನ್ಸಿ ಮೊದಲ ಬಾರಿಗೆ ಸಾಧನೆಯನ್ನು ಉಂಟು ಮಾಡಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಕರೆನ್ಸಿ ಮೌಲ್ಯ ಹೆಚ್ಚಿದೆ. ಅದೇನೆಂದರೆ, ಅರಬ್ ಸಂಯುಕ್ತ ಸಂಸ್ಥಾನದಿಂದ ಕಚ್ಚಾತೈಲ ಖರೀದಿಗೆ ಭಾರತ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯದಲ್ಲಿ ಪಾವತಿ ಮಾಡಿದ್ದು, ದೇಶದ ಕರೆನ್ಸಿಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವನಿಟ್ಟಿನಲ್ಲಿ ಇದೊಂದು ದೊಡ್ಡ ಮುನ್ನಡೆಯಾಗಿದೆ.  ಟೈಲಕ್ಕಾಗಿ ಆಮದಿನ ಮೇಲೆ ಶೇಕಡ 85ರಷ್ಟು ಅವಲಂಬಿಸಿರುವ ಭಾರತ, ಡಾಲರ್ ಬದಲು ರೂಪಾಯಿಯಲ್ಲೇ ವ್ಯವಹಾರವನ್ನು ಇತ್ಯರ್ಥ ಪಡಿಸುವ ಮೂಲಕ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾದ ಭಾರತ, ಪ್ರಥಮ ಬಾರಿಗೆ ತೈಲ ಸಮೃದ್ಧ ಯುಎಇ ಇಂದ ರುಪಾಯಿ ಮೌಲ್ಯದಲ್ಲಿ ಕಚ್ಚಾತ ಇಲ್ಲ ಖರೀದಿಸಿದ್ದು ಸ್ಥಳೀಯ ಕರೆನ್ಸಿಯನ್ನು ಜಾಗತಿಕ ವ್ಯವಹಾರದಲ್ಲಿ ಬಳಸುವ ಗುರಿ ಸಾಧನೆಗೆ ನೆರವಾಗಿದೆ. ಈ ಹಿನ್ನೆಲೆಯಲ್ಲಿ ಇತರ ತೈಲ ಸರಬರಾಜುದಾರರ ಜೊತೆ ಕೂಡ ಇಂಥದ್ದೇ ವ್ಯವಹಾರ ಕುದಿರಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕರೆನ್ಸಿಯ ಅಂತರಾಷ್ಟ್ರೀಕರಣ ಒಂದು ಪ್ರಕ್ರಿಯೆಯಾಗಿದ್ದು ಅದಕ್ಕೆ...

7.5 ಸಾವಿರ ಶಿಕ್ಷಕರ ಬರ್ತಿಗೆ ಪ್ರಸ್ತಾವನೆ!!

ಎಲ್ಲರಿಗೂ ನಮಸ್ಕಾರ,  ಸರ್ಕಾರಿ ಶಾಲೆಗಳಿಗೆ ಅಗತ್ಯವಾದಷ್ಟು ಶಿಕ್ಷಕರನ್ನು ಭರ್ತಿ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತಿರುವ ಬೆನ್ನಲ್ಲೇ ಈ ಶೈಕ್ಷಣಿಕ ವರ್ಷದಲ್ಲಿ 4985 ಶಿಕ್ಷಕರು ನಿವೃತ್ತರಾಗಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ. ಈ ಇಂದಿನ ಸರ್ಕಾರದ ಅವಧಿಯಲ್ಲಿ 2022 ರಿಂದ 23 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಲಿ ಇದ್ದ ಹದಿನೈದು ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಧಿ ಸೂಚನೆ ಹೊರಡಿಸಲಾಗಿತ್ತು. ಆ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.  ಅಷ್ಟರ ನಡುವೆಯೇ ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ 5,000 ಶಿಕ್ಷಕರ ಕೊರತೆ ಎದುರಾಗಲಿದೆ. 2023 ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯೂ ಆರ್ಥಿಕ ಇಲಾಖೆ ಪರಿಶೀಲನೆ ಎಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಂಗ್ಲ ಭಾಷೆ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬೇಕಾಗಿದೆ. ಆದರೆ ನಿರೀಕ್ಷೆ ಎಷ್ಟು ಶಿಕ್ಷಕರ ಲಭ್ಯತೆ ಇಲ್ಲವಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 2127 ಆಂಗ್ಲ , 6934 ವಿಜ್ಞಾನ ಶಿಕ್ಷಕರ ಕೊರತೆ ಇ...

ನ್ಯೂ ಇಯರ್ ಸೆಲೆಬ್ರೇಶನ್ ಗು ಬಿತ್ತು, ಕೋವಿಡ್ ರೂಲ್ಸ್!!???

ಎಲ್ಲರಿಗೂ ನಮಸ್ಕಾರಗಳು, ಕೋವಿ ಸಮಸ್ಯೆಯು ನಮ್ಮ ದೇಶದಲ್ಲಿ ಮರಣಾಂತಿಕ ರೋಗವಾಗಿ ಜನರಲ್ಲಿ ಹರಡುತ್ತಿದೆ. ಕಳೆದ ಮೂರು ವರ್ಷಗಳಿಂದ ಇಡೀ ದೇಶವು ಕೋವಿಡ ಎಂಬ ಜ್ವಾಲೆಯಲ್ಲಿ ಸುಟ್ಟು ಹೋಗುತ್ತಿದೆ. ನಾವು ಎಷ್ಟೇ ಪ್ರಯತ್ನದಿಂದ ಮುಕ್ತರಾಗಲು ಸಾಧ್ಯವೇ ಆಗುತ್ತಿಲ್ಲ.  ಈ ಕೊರೊನ ವೈರಸ್ ಎಲ್ಲ ಜನ ಜೀವನಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಈ ವೈರಸ್ ಇಂದ ಲಾಕ್ ಡೌನ್ ಎಂಬುದು ಒಂದು ಜನರು ವ್ಯಾಪಾರಗಳಲ್ಲಿ ಅಸ್ತವ್ಯಸ್ತರಾಗುತ್ತಾರೆ. ಒಂದು ಹೊತ್ತಿಗೂ ಸಹ ತುಂಬಾ ಬಡಸ್ತಿಯಲ್ಲಿ ಹೋಗುತ್ತಿದ್ದಾರೆ.  ಕೋವಿಡ್ ಮೊದಲು ಚೀನಾ ದೇಶದಲ್ಲಿ ಪ್ರಾರಂಭವಾಗಿ ನಂತರ ನಮ್ಮ ದೇಶಕ್ಕೂ ಕಾಲಿಟ್ಟು ಸುಮಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಎಷ್ಟೋ ಜನರ ಹೊಟ್ಟೆ ಮೇಲೆ ಹೊಡೆದಿದೆ. ಈ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಅಲ್ಲೋಲಕಲ್ಲೋಲವಾಗುತ್ತಿದೆ. ಕರೋನ ವೈರಸ್ ಮೊದಲನೇ ಅಂತ ಎರಡನೇ ಹಂತ ಎಂದು ಬಂದಿದ್ದು ಈಗ ಮೂರನೇ ಹಂತವು ಕೂಡ ಸ್ಟಾರ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ವಯಸ್ಸಾದವರಿಂದ ಹಿಡಿದು ಎಳೆ ಕೂಸುಗಳವರೆಗೂ ತುಂಬಾ ಜಾಗೃತರಾಗಿ ಇದ್ದರೂ ಈ ಕೋವಿಡ್ ನಮ್ಮನ್ನು ಬಿಡುತ್ತಿಲ್ಲ.  ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವವರು ಸುಮಾರು ಜನ ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತು ತಮ್ಮ ಒಂದು ಒತ್ತು ಊಟಕ್ಕೂ ಸಹ ತುಂಬಾ ಕಷ್ಟದಿಂದ ಇದ್ದಾರೆ. ಇದನ್ನು ಯಾರಿಗೂ ಹೇಳಲಾಗದೆ ಬಿಡಲಾಗದೆ ತಮ್ಮ ನೋವನ್ನು ತಾವ...

ಸಿಲಿಂಡರ್ ಅಂಗಡಿಗೆ ನುಗ್ಗಿದ ಅಧಿಕಾರಿಗಳು ಸಿಲೆಂಡರ್ ಒಳಗಿರುವುದನ್ನು ನೋಡಿ ಬೆಚ್ಚಿ ಗಾಬರಿಯಾಗುತ್ತಾರೆ.!!!!

ಎಲ್ಲರಿಗೂ ನಮಸ್ಕಾರ ಎಲ್ಪಿಜಿ ಗ್ಯಾಸ್ ಸಿಲೆಂಡರ್ ನನ್ನು ಏನಕ್ಕೆ ಉಪಯೋಗಿಸುತ್ತಾರೆ ಎಂದರೆ ಅಡುಗೆ ಮಾಡಲು ಮತ್ತು ವೆಹಿಕಲ್ ಗೆ ಉಪಯೋಗಿಸುತ್ತಾರೆ. ಆದರೆ ಭಾರತ ದೇಶದ ಮಾಯನಗರಿ ಮುಂಬೈನಲ್ಲಿ lPG ಗ್ಯಾಸ್ ಸಿಲೆಂಡರ್ ಅನ್ನು ಯಾವದಕ್ಕೆ ಬಳಸಿದ್ದಾರೆ ಗೊತ್ತಾ? ಆದರೆ ನೀವು ಶಾಕ್ ಆಗೋದು ಖಂಡಿತ. ಅಬ್ಬಬ್ಬ ನಮ್ಮ ದೇಶದಲ್ಲಿ ದೊಡ್ಡ ಮಾಡೋದಿಕ್ಕೆ ಯಾವ ಅಂತ ಬೇಕಾದರೂ ಹೇಳಿದ್ದಾರೆ ಎಂದು ಈ ಸಿಲಿಂಡರೇ ಉದಾರಣೆ. ಮುಂಬೈ ನಗರ ಮಾಯನಗರ ಯಾಕೆ ಕರೀತಾರೆ ಅಂತ ಅಂದರೆ ಮಾನವನಿಗೂ ಊಹಿಸದ ಘಟನೆಗಳು ಇಲ್ಲಿ ನಡೆಯುತ್ತೆ. ಎಲ್ಲರೂ ಹೇಳೋದು ಮುಂಬೈ ನಗರ ಒಂದು ಸಮುದ್ರ ಇದ್ದಂಗೆ ಅಂತ ಆದರೆ ಮುಂಬೈನಲ್ಲಿ ಸಮುದ್ರವಲ್ಲ ಒಂದು ದೊಡ್ಡ ಸಾಗರ. ಈ ಸಾಗರದಲ್ಲಿ ಧುಮುಕಿ ಬದುಕಬೇಕು ಎಂದರೆ ರಕ್ತ ಸುರಿಸಬೇಕು ಇಲ್ಲ ಎಂದರೆ ದೊಡ್ಡ ದೊಡ್ಡ ತಿಮಿಂಗಗಳು ನುಂಗಿಬಿಡುತ್ತವೆ. ಮುಂಬೈ ನಗರದಲ್ಲಿ ಇರುವ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಏರಿಯಾ ಎಂದರೆ ಅಂದೇರಿ ನಗರ. ಸಾಕಷ್ಟು ಸಿನಿಮಾ ಚಿತ್ರೀಕರಣಗಳು ಈ ಅಂದೇರಿ ಏರಿಯಾದಲ್ಲಿ ನಡೆಯುತ್ತೆ. ಇಲ್ಲಿ ನಡೆದ ಸಿಲಿಂಡರ್ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಸ್ನೇಹಿತರೆ ಇಲ್ಲಿ ನಡೆದ ಘಟನೆ ನೀವು ಹಿಂದೆಲ್ಲ ನೋಡಿಲ್ಲ ಮುಂದೆಲ್ಲೂ ನೋಡೋದು ಇಲ್ಲ ಎಂದುಕೊಳ್ಳುತ್ತೇನೆ. ಅಂದೇರಿ ನಗರದಲ್ಲಿರುವ ಬಿಷಪ್ ಸಿಲಿಂಡರ್ ಅಂಗಡಿ ಅಂದೇರಿ ನಗರದಲ್ಲಿರುವ ಸುಮಾರ್ 88% ಮನೆಗಳಿಗೆ ಇವರೇ ಸಿಲೆಂಡರ್ ರವಾನೆ ಮಾಡೋದು. ಗಾಡಿಗಳಿಗೆ ಸಿಲಿಂಡರ್ ಗ...

Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ

ಎಲ್ಲರಿಗೂ ನಮಸ್ಕಾರ, ಹಣಕಾಸು ಸಂಕಷ್ಟದಿಂದ ಹೊರಬರುವ ಮಾರ್ಗಗಳೇನು ಎಂಬುದು ತಿಳಿದಿರಲಿ. ಖರ್ಚುಗಳು ನಿಮ್ಮ ಹತೋಟಿಯಲ್ಲಿರಲಿ ಅಗತ್ಯ ಇದ್ದರೆ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ .ಅನಗತ್ಯವಾಗಿ ಖರ್ಚು ಮಾಡಬೇಡಿ. ಸಾಲ ಇದ್ದರೆ ಅದನ್ನು ತೀರಿಸುವುದಕ್ಕೆ ಮೊದಲ ಆದ್ಯತೆ ಇರಲಿ. ಯಾವತ್ತು ಸಾಲದ ಸುಳಿಗೆ ಸಿಲುಕ ತೀರುವ ಸಂಕಲ್ಪ ಮಾಡಿ. ದುಡ್ಡಿಗೆ ಹೆಚ್ಚು ಕಿಮ್ಮತ್ತು ಕೊಡಲ್ಲ ಎಂದು ನಾವು ಹೇಳಿದರೂ ಹಣ ಯಾವತ್ತೂ ಮುಖ್ಯವೇ. ಹಣ ಸಂಪಾದನೆ ಚೆನ್ನಾಗಿದ್ದಾಗ ಮತ್ತು ಖರ್ಚು ವೆಚ್ಚಗಳು ಇತಿಮಿತಿಯಲ್ಲಿ ಇರುವಾಗ ನಮಗೆ ಹಣ ಎಷ್ಟು ಮೌಲ್ಯದ್ದು (Value of money) ಎಂಬುದು ಅರಿವಿಗೆ ಬರುವುದಿಲ್ಲ. ಒಮ್ಮೆ ಕಷ್ಟಗಳು ಬರತೊಡಗಿದಾಗಲೇ ಗೊತ್ತಾಗುವುದು ದುಡ್ಡಿನ ಬೆಲೆ. ಹತ್ತಾರು ವರ್ಷ ದುಡಿದರೂ ಬ್ಯಾಂಕ್ ಖಾತೆಯಲ್ಲಿ 10,000 ರೂ ಕೂಡ ಬ್ಯಾಲನ್ಸ್ ಹೊಂದಿಲ್ಲದಿರುವವರ ಸಂಖ್ಯೆ ಬಹಳ ಹೆಚ್ಚಿದೆ. ಬಹಳಷ್ಟು ಜನರು ಸಾಲಗಳ ಸುಳಿಗೆ ಸಿಕ್ಕು ಗಿರಕಿ ಹೊಡೆಯುತ್ತಿರುತ್ತಾರೆ. ಹಣ ನನ್ನ ಕೈಲಿ ನಿಲ್ಲೋದಿಲ್ಲ ಎಂದು ಪರಿತಪಿಸುತ್ತಿರುತ್ತಾರೆ. ಅವರ ಈ ಸಂಕಷ್ಟಕ್ಕೆ ಕಾರಣ ಏನು? ಕೈತಪ್ಪಿದ ಕರ್ಚು - ಬಹಳ ಜನರು ತಮ್ಮ ಖರ್ಚಿನ ಮೇಲೆ ಕಣ್ಣಿಟ್ಟಿರುವುದಿಲ್ಲ. ಏನೂ ಖರ್ಚು ಮಾಡಿಲ್ಲ ಅಂತ ಅನಿಸಿದರೂ ಸಾಕಷ್ಟು ವೆಚ್ಚ ಮಾಡಿರುತ್ತಾರೆ. ಅಪರೂಪಕ್ಕೆ ನೋಡುವ ವಿವಿಧ ವಾಹಿನಿಗಳು, ಒಟಿಟಿಗಳಿಗೆ ಸಬ್​ಸ್ಕ್ರೈಬ್ ಆಗಿರುತ್ತಾರೆ. ಅನಗತ್ಯವಾಗಿ ಮೊಬೈಲ್ ನಂಬರ್​ಗಳನ್ನು ಇಟ್ಟ...

IPL 2024 Auction: ಮಿನಿ ಹರಾಜಿನಲ್ಲಿ ಈ ಆರು ಆಟಗಾರರ ಮೇಲೆ ಹಣದ ಮಳೆಯಾಗುವುದು ಗ್ಯಾರಂಟಿ

ಎಲ್ಲರಿಗೂ ನಮಸ್ಕಾರ ನಾಳಿನ ಹರಾಜಿನಲ್ಲಿ 77 ಆಟಗಾರರು ಕದಿದ್ದಿದಾರರನ್ನು ಪಡೆಯಲಿದ್ದಾರೆ. ಅರಾಜಿಗೂ ಮೊದಲು ಈ ಹರಜಿನಲ್ಲಿ ಯಾವ ಆಟಗಾರರು ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ.  IPL 2023 Auction ಕಿರು ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಲಿದೆ. 333 ಆಟಗಾರರ ಭವಿಷ್ಯ ನಿರ್ಧಾರಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ವಾಸ್ತವವಾಗಿ ಮಿನಿ ಹರಾಜಿಗೆ ಬರೋಬ್ಬರಿ 1100 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅವರಲ್ಲಿ 333 ಆಟಗಾರರನ್ನು ಶಾರ್ಟ್​ ಲಿಸ್ಟ್ ಮಾಡಲಾಗಿದೆ. ಅದಾಗ್ಯೂ ಹರಾಜಿಗೆ ಅರ್ಹತೆ ಪಡೆದಿರುವ ಈ 333 ಆಟಗಾರರೂ ಖರೀದಿದಾರರನ್ನು ಪಡೆಯುವುದಿಲ್ಲ. ಏಕೆಂದರೆ ಎಲ್ಲಾ 10 ತಂಡಗಳಿಂದ ಕೇವಲ 77 ಸ್ಲಾಟ್​ಗಳು ಮಾತ್ರ ಖಾಲಿ ಉಳಿದಿವೆ. ಹೀಗಾಗಿ ನಾಳಿನ ಹರಾಜಿನಲ್ಲಿ 77 ಆಟಗಾರರು ಖರೀದಿದಾರರನ್ನು ಪಡೆಯಲ್ಲಿದ್ದಾರೆ. ಏತನ್ಮಧ್ಯೆ, ಹರಾಜಿಗೂ ಮೊದಲು, ಈ ಹರಾಜಿನಲ್ಲಿ ಯಾವ ಆಟಗಾರ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ. ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸುಮಾರು ಎಂಟು ವರ್ಷಗಳ ನಂತರ ಈ ವರ್ಷ ಐಪಿಎಲ್‌ಗೆ ಬರುತ್ತಿದ್ದಾರೆ. ಇವರ ಹೆಸರು ಶಾರ್ಟ್‌ಲಿಸ್ಟ್ ಆಗುವಾಗ ಹತ್ತರಲ್ಲಿ 5 ತಂಡಗಳು ಅವರೊಂದಿಗೆ ಮಾತನಾಡಿ ತಮ್ಮ ತಂಡ ಸೇರುವ ಇ...

ಪಂಪ ಸರೋವರಕ್ಕೆ ಬರುವ ಪ್ರವಾಸಿಗರ ಎಚ್ಚರ!

ಎಲ್ಲರಿಗೂ ನಮಸ್ಕಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ, ಪಂಪ ಸರೋವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿ ಮತ್ತು ರಾಮನಿಗಾಗಿ ಕಾದಿದ್ದ ಶಬರಿಯ ಗುಹೆಯ ಸಮೀಪ ಪಂಪ ಸರೋವರವಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಆದರೆ ಪಂಪ ಸರೋವರಕ್ಕೆ ಬರುವ ಭಕ್ತರ ಜೀವಕ್ಕೆ ಗ್ಯಾರಂಟಿ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಪಂಪಾ ಸರೋವರ ಪುರಾಣ ಪ್ರಸಿದ್ಧಿಯನ್ನು ಹೊಂದಿದೆ. ದೇಶದಲ್ಲಿ ಐದು ಪುಣ್ಯ ಸರೋವರಗಳಿದ್ದು ಅದರಲ್ಲಿ ಪಂಪ ಸರೋವರ ಕೂಡ ಒಂದು. ಪಂಪ ಸರೋವರದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಭಕ್ತರು ಪ್ರವಾಸಿಗರು ಬರುತ್ತಾರೆ. ಆದ್ರೆ ಮುಜರಾಯಿ ಇಲಾಖೆ ಸಿಬ್ಬಂದಿ ನಿರ್ಲಕ್ಷ ಮತ್ತು ಜಸ್ಕಾಂ ಸಿಬ್ಬಂದಿ ನಿರ್ಲಕ್ಷದಿಂದಾಗಿ ಭಕ್ತರ ಜೀವಕ್ಕೆ ಅಪಾಯ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರು ಇಲಾಖೆ ಅಧಿಕಾರಿಗಳಿಗೆ ಮತ್ತು ಜಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಅನೇಕರು ಬಂದು ಇದೇ ವಿದ್ಯುತ್ ವೈರ್ ಗಳನ್ನು ತುಳಿದುಕೊಂಡೆ ಅಡ್ಡಾಡುತ್ತಿದ್ದಾರೆ. ವಯರ್ ಕಟ್ ಆಗಿರುವ ಕಡೆ ಕಾಲಿಟ್ಟರೆ ಜೀವ ಹೋಗುತ್ತೆ ಎಂದು ಸ್ಥಳೀಯ ನಿವಾಸಿ ಆತಂಕ ಹೋರಾ ಹಾಕಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗಂಗಾವತಿ ...

ಏ ನೀವು ಬಣ್ಣದ ಗ್ಯಾಸ್ ಕ್ಯಾನಿಸ್ಟರ್ ಗಳು??

ಎಲ್ಲರಿಗೂ ನಮಸ್ಕಾರ, ಹೊಗೆ ಡಬ್ಬಗಳು ಅಥವಾ ಹೊಗೆ ಬಾಮಗಳ ಬಳಕೆಗೆ ಬಹುತೇಕ ದೇಶಗಳಲ್ಲಿ ಕಾನೂನು ಬದ್ಧವಾಗಿದ್ದು, ಎಲ್ಲಾ ಚಿಲ್ಲರೆ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಬಳಸಲಾಗುತ್ತದೆ. ಈ ಕ್ಯಾನ್ಗಳನ್ನು ಮಿಲಿಟರಿ ಸಿಬ್ಬಂದಿ ಮತ್ತು ಕ್ರೀಡಾ ಕ್ರಮಗಳಲ್ಲಿ ಅಥವಾ ಫೋಟೋಶೂಟ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹೊಗೆ ಡಬ್ಬಿಗಳಿಂದ ಹೊರ ಸೂಸುವ ದಪ್ಪ ಹೊಗೆಯಿಂದ ರೂಪುಗೊಂಡ ಈ ಗ್ಯಾಸ್ ಮಿಲಿಟರಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಚರಣಗಳಲ್ಲಿ ಬಳಸಲಾಗುತ್ತದೆ. ದಟ್ಟವಾದ ಹೋಗೆ ಎದುರಾಳಿಯ ಚಲನೆಯನ್ನು ಅಸ್ಪಷ್ಟಗೊಳಿಸುತ್ತವೆ. ಶತ್ರುಗಳ ಕಣ್ಣುಗಳಿಗೆ ಮುಂದೇನಿದೆ ಎನ್ನುವುದು ಕಾಣುವುದಿಲ್ಲ. ಮಿಲಿಟರಿ ಕಾರ್ಯಾಚರಣೆ ವೇಳೆ ಇವು ಅಗತ್ಯ ರಕ್ಷಣೆ ಒದಗಿಸುತ್ತವೆ. ಕ್ರೀಡೆಗಳಲ್ಲಿ ವಿಶೇಷವಾಗಿ ಫುಟ್ಬಾಲ್ ನಲ್ಲಿ ಹೊಗೆ ಡಬ್ಬಿಗಳನ್ನು ಅಭಿಮಾನಿಗಳು ತಮ್ಮ ಕ್ಲಬ್ ಗಳ ಬಣ್ಣಗಳನ್ನು ಪ್ರದರ್ಶಿಸಲು ಬಳಸುತ್ತಾರೆ.  ಧನ್ಯವಾದಗಳು,