ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ಚೀನಾ ಕಂಪನಿಯಿಂದ  ರಫ್ತಾದ ರೈಲು ಚೆನ್ನೈಗೆ ಆಗಮಿಸಿದ ಬಳಿಕ ಬೆಂಗಳೂರಿಗೆ ರವಾನೆ!! ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕರ ಹಿತ ಮೆಟ್ರೋ ರೈಲನ್ನು ಚೀನಾದಿಂದ ಚೆನ್ನಾಗಿ ರಫ್ತು ಮಾಡಲಾಗಿದೆ . ಇದು ಫೆಬ್ರವರಿ ಮೊದಲ ವಾರದೊಳಗೆ ಚೆನ್ನೈ ಬಂದರಿಗೆ ತಲುಪಲಿದ್ದು ಬಳಿಕ ರಸ್ತೆ ಮಾರ್ಗವಾಗಿ ನಗರದ ಇಬ್ಬಗೋಡಿ ಡಿಪೋಗೆ ತಲುಪಲಿದೆ . ಚೀನಾದಿಂದ ಅಡಗಿನಲ್ಲಿ ರೈಲನ್ನು ಕಳಿಸಿ ಕೊಟ್ಟಿರುವ ವಿಡಿಯೋ ತುಣುಕು ಜಾಲತಾಣಗಳಲ್ಲಿ ವೈರಲಾಗುತ್ತಿದೆ . ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳ ತಂಡ ಇತ್ತೀಚಿಗೆ ಚೀನಾಗೆ ತೆರಳಿ ರೈಲನ್ನು ಪರೀಕ್ಷಿಸಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೈಲನ್ನು ಕಳುಹಿಸಿಕೊಡಲಾಗಿದೆ. ಈ ರೈಲು ಬೆಂಗಳೂರು ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಾಲನ ಕಾರ್ಯ ನಡೆಯಲಿದೆ. ಹೆಬ್ಬಗೋಡಿ ಡಿಪೋದಲ್ಲಿ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್ವಿ ರಸ್ತೆಗೆ ಸಂಪರ್ಕ ಕಲ್ಪಿಸುವ 19 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುವ ನೀರಿಕ್ಷೆ ಇದೆ. ಚೀನಾ ಮೂಲದ ಸಂಸ್ಥೆ ಚೀನಾ ರೋಲಿಂಗ್ ರೈಲ್ವೆ ಸ್ಟಾಕ್ ಕಾರ್ಪೊರೇಷನ್ ಸಂಸ್ಥೆ ಒಟ್ಟು 216 ಕೋಚ್ ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಮೂಲ ಮಾದರಿಯ 2 ರೈಲುಗಳು ಚೀನಾದಲ್ಲಿ ನಿರ್ಮಾಣವಾಗುತ್ತಿದೆ. ಇದರ ಸಂಸ್ಥೆಯಾಗಿರುವ

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ಮಕ್ಕಳಿಗೆ ಪರೀಕ್ಷೆಯ ಹತ್ತಿರ ಬರುತ್ತಿದೆ ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಹಾಗಾಗಿ ಇಂದು ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದು ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪನ ಶಕ್ತಿ ಅಷ್ಟ ಅಲ್ಲ ಮೆದುಳಿನ ಆರೋಗ್ಯದ ವೃತ್ತಿಯೂ ಕೂಡ ಆಗುತ್ತದೆ. ಮನಸ್ಸು ಧನಾತ್ಮಕ ರೀತಿಯಲ್ಲಿ ಬದಲಾಗಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಆಹಾರ ಕೆಲವು ದಿನಚರಿಯ ಕ್ರಿಯೆಗಳು ಜೀವನ ಶೈಲಿ ಮತ್ತು ಕೆಲವು ಔಷಧಿಗಳು ತುಂಬಾ ಸಹಕಾರಿಯಾಗುತ್ತದೆ.  * ಶುದ್ಧ ದೇಸಿ ಹಸುವಿನ ಹಾಲಿನ ತುಪ್ಪ ವಾದರಂತೂ ಅಮೃತ ಸಮಾನವೇ ಸರಿ. ಹಾಗಾಗಿ ಮಕ್ಕಳಿಗೆ ನಿತ್ಯವೂ ಒಂದೆರಡು ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು. * ವಾನೆಟ್, ಬಾದಾಮಿ, ಗೋಡಂಬಿ ಅಂತ ನಟ್ ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.  * ಬೂದುಕುಂಬಳಕಾಯಿ ಅತ್ಯಂತ ಮೇಧ್ಯವೆಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಬೂದು ಕುಂಬಳಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೋ ಮಕ್ಕಳಿಗೆ ರುಚಿಯಾದ ಒಂದು ಖಾದ್ಯದ ಪ್ರೀತಿಯಲ್ಲಿ ಕೊಡಬಹುದು. * ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬಹುದು. ಆದರೆ ನಿಮ್ಮ ವೈದ್ಯರ ಸಾಲಹೆ ಇಲ್ಲದೆ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ .  * ದಿನಕ್ಕೆ ಕನಿ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ನಗರದ ಮಾರುಕಟ್ಟೆಗೆ ಕೆಂಪು ಹಣ್ಣು ಕಲ್ಲಂಗಡಿ ಲಗ್ಗೆ ಜ್ಯೂಸ್ ಮಾರಾಟ ಕೂಡ  ಜೋರಾಗಿದೆ . ಬೆಂಗಳೂರು ರಾಜಧಾನಿಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಜಳ ಏರುತ್ತಿದ್ದು, ಈಗಲೇ ಜನರಿಗೆ ದಗೆ ಅನುಭವಕ್ಕೆ ಬರುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚುವ ಸಂದರ್ಭದಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವ ಸಾರ್ವಜನಿಕರು ಕಲ್ಲಂಗಡಿ ಹಣ್ಣಿನ ಮೊರೆ ಹೋಗ ತೊಡಗಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ ಅಂತ್ಯದಲ್ಲಿ ಬೇಸಿಗೆ ಹೆಚ್ಚಾಗುವುದುಂಟು. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಬರಹರಿಸಿರುವ ಪರಿಣಾಮ ವಾತಾವರಣದಲ್ಲಿ ತುಸು ಏರುಪೇರು ಉಂಟಾಗಿ ಸೂರ್ಯನ ಪ್ರಕಾರ ಕಿರಣಗಳ ಶಾಖ ಜನರಿಗೆ ಶಾಕ್ ನೀಡಿದೆ. ಮುಂಜಾನೆ ತಣ್ಣನೆಯ ವಾತಾವರಣ ಇದ್ದರೂ ಮಧ್ಯಾಹ್ನದ ವೇಳೆಗೆ ಬೇಸಿಗೆ ಕಾಲದ ಅನುಭವ ಉಂಟಾಗುತ್ತಿದೆ . ಬಿಸಿಲಿನ ತಾಪದಿಂದ ಹೊರಬರಲು ಜನರು ಜ್ಯೂಸ್ ಸೇವನೆಯತ್ತಾದೃಷ್ಟಿಹರಿಸಿದ್ದಾರೆ. ನಿರ್ಜಲೀಕರಣಕ್ಕೆ ಕಲ್ಲಂಗಡಿ ಬಳಕೆ ಸೂಕ್ತ ಬೇಸಿಕ್ ವೇಳೆ ದೇಹವ ನಿರ್ಜಲೀಕರಣಕ್ಕೆ ಒಳಗಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಸ್ವಾಭಾವಿಕ ಆಗ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ತಕ್ಷಣ ನೀರು ಸಿಗದಿದ್ದಲ್ಲಿ ಹಣ್ಣಿನ ರಸವನ್ನು ಸೇರಿಸುವುದು . ಕಲ್ಲಂಗಡಿಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರುವುದರಿಂದ ದೇಹದಲ್ಲಿ ಚೇತರಿಕೆ ಕಂಡು ಬರುತ್ತದೆ. ಈ ಅಂಶವು ಕಲ್ಲಂಗಡಿ ಮಾರಾಟ ಹೆಚ್ಚಾಗಲು ಮತ್ತೊಂದು ಕಾರ