ಶೂನ್ಯ ಇಂಗಾಲಕ್ಕಾಗಿ ಒಮ್ಮತ........,
ಎಲ್ಲರಿಗೂ ನಮಸ್ಕಾರಗಳು ಹವಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಇದಕ್ಕೆ ಇಂಗಾಲದಿಯಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್ ಶೃಂಗದಳಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050 ಕ್ಕೆ ಶೇಕಡಾ 50 ಹಾಗೂ 2020ರ ವೇಳೆ ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಯು ಏ ಈ ಯಲ್ಲಿ ಎಮ್ಮಿ ರೇಟ್ ವಿಮಾನಯಾನ ಸಂಸ್ಥೆ ಮುಖ ಚಹರೆ ಆದರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್ ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸನೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು, ಪ್ರಯಾಣಿಕ ನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖ ಚಹರೆ ಸೆರೆಹಿಡಿದು, ಮಾಹಿತಿ ಹೆಚ್ಚಿನ ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ. ಬಡವರಿಗೆ ಅಕ್ಕಿ ವಿತರಣೆ ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನು ಐದು ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ.ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ ಕೃಷಿ ಬೆಳೆದು ಆದಾಯ ವೃ