ಪೋಸ್ಟ್‌ಗಳು

ಹೊಸ ವರ್ಷ ಹೊಸ ನಿಯಮ?!

ಎಲ್ಲರಿಗೂ ನಮಸ್ಕಾರಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ಹಲವು ಬದಲಾವಣೆ ಈ ಹೊಸ ವರ್ಷದ ಹೊಸ ನಿಯಮಗಳು....,, ಹಳೆ ವರ್ಷ ಮರಳಿಬಾರದಂತೆ ಹುರುಳಿ ಹೋಗಿದೆ ,ಜಗತ್ತೇ ಹೊಸ ವರ್ಷಕ್ಕೆ ಹೊರಳಿದೆ .ಬದಲಾಗಿದ್ದು ಬರೀ ಕ್ಯಾಲೆಂಡರ್ ಮಾತ್ರವಲ್ಲ ಅದರ ಹೊರತಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಆ ಪೈಕಿ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಇರುವಂತಹ ಕೆಲವು ಬದಲಾವಣೆ ಬೆಳವಣಿಗೆಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ .... * ಆಧಾರ್ ಉಚಿತ ತಿದ್ದುಪಡಿ  : ಆದಾರ್ ವಿವರಗಳನ್ನು ಆನ್ಲೈನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿಸೆಂಬರ್ 31ಕ್ಕೆ ಮುಗಿದಿದೆ. ಇನ್ನೇನಿದ್ದರೂ ಈ ಪ್ರಕ್ರಿಯೆಗೆ ರೂ.50 ಶುಲ್ಕ ವಿಧಿಸಲಾಗುತ್ತದೆ. * ಸಿಮ್ ಕಾರ್ಡ್ ಕೆ ವೈ ಸಿ :  ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್ ಆಧರಿತ ಗ್ರಾಹಕರ ವಿವರ ಕೆವೈಸಿ ಡಿಸೆಂಬರ್ 31ಕ್ಕೆ ಕೊನೆಯಾಗಿದೆ .ದೂರ ಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಜನವರಿ ಒಂದರಿಂದ ಡಿಜಿಟಲ್ ಕೆ ವೈ ಸಿ ಮೂಲಕವೇ ಸಿಮ್ ನೀಡಲಾಗುತ್ತದೆ. * ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ:  ಸುಕನ್ಯ ಸಮೃದ್ಧಿ ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಸುಕನ್ಯ ಸಮೃದ್ಧಿ ಯೋಜನೆ ಯ ಬಡ್ಡಿ ದರ 20 ಮೂಲಾಂಶಗಳಷ್ಟು ಮತ್ತು ಮೂರು ವರ್ಷಗಳ ಅವಧಿ ಠೇವಣಿಯ ಬಡ್ಡಿ ದರ 10 ಮೂಲಾಂಶಗಳಷ್ಟು ಡಿಸೆಂಬರ್ 29ರಂದು ಪರಿಷ್ಕರಿಸಲಾಗಿದೆ.

ಸಿಲಿಂಡರ್ ಸಬ್ಸಿಡಿ ಯೋಜನೆ!!!

ಎಲ್ಲರಿಗೂ ನಮಸ್ಕಾರ,  ಹೊಸ ವರ್ಷದ ಹುಡುಗರೇ ಸಾಕಾರವಾಗುತ್ತಿದೆ ಮೋದಿ ಯವರ ಗ್ಯಾರಂಟಿ!!! 450 ರೂ ಅಡುಗೆ ಅನಿಲ ಸಿಲಿಂಡರ್ ಕೊಡುವುದಾಗಿ ಉಜ್ವಲ ಯೋಜನೆ ಅಡಿಯಲ್ಲಿ ಮೋದಿಯವರು ತಿಳಿಸಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಯೋಜನೆ 2024 ರ ಜನವರಿ ಒಂದರಿಂದ ಆರಂಭವಾಗುತ್ತಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಉಜ್ವಲ ಮತ್ತು ಇತರ ಬಡ ಕುಟುಂಬಗಳ ಬಿಪಿಎಲ್ ಮಹಿಳೆಯರಿಗೆ ಮಾತ್ರ 450ಕ್ಕೆ ಪ್ರತಿ ತಿಂಗಳು ಒಂದು ಅಡುಗೆ ಅನಿಲ ಸಿಲೆಂಡರ್ ಸಿಗಲಿದೆ. ಈ ಬಿಪಿಎಲ್ ದಾರಾರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿವೆ.  ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿಗೆ ರಾಜ್ಯ ಸರ್ಕಾರ ಸಹಕಾರ ರೂಪ ನೀಡುತ್ತಿದೆ. ರಾಜಸ್ಥಾನದಲ್ಲಿ ಹೊಸ ವರ್ಷದಿಂದ ಉಜ್ವಲ ಮತ್ತು ಇತರ ಬಡ ಕುಟುಂಬಗಳಿಗೆ ಎಲ್ಲಕ್ಕಿಂತ ಕಡಿಮೆ ದರದಲ್ಲಿ ಅಡುಗೆ ಅನಿಲ ಸಿಲೆಂಡರ್ ಕೇವಲ 450ಗಳಿಗೆ ಸಿಗಲಿದೆ. ಈ ಉಪಕ್ರಮ ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ವಿನಮ್ರ ಪ್ರಯತ್ನವಾಗಿದೆ ,ಎಂದು ರಾಜಸ್ಥಾನದಲ್ಲಿನ ಮುಖ್ಯಮಂತ್ರಿಯಾದ ಭಜನ್ ಲಾಲ್ ಶರ್ಮ ರವರು ತಿಳಿಸಿದ್ದಾರೆ. ವರ್ಷದ ಕೊನೆ 'ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ ಬೆಳೆಯುತ್ತಿರುವ ,ಆತ್ಮವಿಶ್ವಾಸ ಸಾವಲಂಬನೆ ವಿಕಸಿತ ಭಾರತದ ಚೈತನ್ಯ ಈ ವರ್ಷದ ಕೊನೆಯ ಹಾಗೂ ಒಟ್ಟಾರೆ 108ನೇ' ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಬೆಳೆಯುತ್ತಿರುವ ಬದ್ಧ

ಚಿನ್ನದ ಬೆಲೆ ಗಗನಕೇರಿದೆ??!!!!!!.....,,

ಎಲ್ಲರಿಗೂ ನಮಸ್ಕಾರ, ಚಿನ್ನದ ಬೆಲೆ ಗಗನಕೆರಿದೆ ಎಂಬುದು ನಮ್ಮ ವಿಷಯವಾಗಿದೆ. ನಿಜವಾಗಲೂ ಚಿನ್ನದ ಬೆಲೆಯನ್ನು ಕೇಳಿದರೆ ನೀವು ಶಾಕ್ ಆಗುವಂತೆ ಖಂಡಿತ. ಚಿನ್ನದ ಬೆಲೆಯಲ್ಲಿ ದಿನ ದಿನ ಬಾರಿ ವ್ಯತ್ಯಾಸವನ್ನು ನೋಡಬಹುದು. ಒಂದು ದಿನ ಕಡಿಮೆ ಒಂದು ದಿನ ಜಾಸ್ತಿ ಆಗುತ್ತಲೇ ಇರಿ ಇದೆ, ಏರಿಳಿತಗಳು ಕಾಣಿಸುತ್ತವೆ. ಹೊಸ ವರ್ಷದಲ್ಲಿ ಚಿನ್ನದ ಮೆರಗು ಇನ್ನಷ್ಟು ಹೆಚ್ಚಲಿದೆ. 2024ರಲ್ಲಿ ಬಂಗಾರದ ಬೆಲೆ 10 ಗ್ರಾಂ ಗೆ ಎಪ್ಪತ್ತೆರಡು ಸಾವಿರದವರೆಗೆ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ಸ್ ರೂಪಿಸುವ, ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ .ಇಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಜಾಗತಿಕ ರಾಜಕೀಯ ಸನ್ನಿವೇಶ ಡಾಲರ್ ಸೂಚ್ಯಂಕದಲ್ಲಿನ ಪ್ರವೃತ್ತಿ ಜಾಗತಿಕ ಬೆಳವಣಿಗೆಯ ಬಿರುಸು ಪ್ರಮುಖ ದೇಶಗಳಲ್ಲಿ ಚುನಾವಣೆಗಳಿಂದ ಉಂಟಾದ ಅನಿಶ್ಚಿತ ಪರಿಸ್ಥಿತಿ ಮತ್ತು ಕೇಂದ್ರೀಯ ಬ್ಯಾಂಕ್ ಗಳು ಚಿನ್ನವನ್ನು ಖರೀದಿಸುವ ಈಗಿನ ಪ್ರವೃತ್ತಿ ಮೊದಲಾದವುಗಳು ಬಂಗಾರದ ಭವಿಷ್ಯದ ಆದಿಯನ್ನು ನಿರ್ಧರಿಸಲಿದೆ .2023ರಲ್ಲಿ ಸದೃಢವಾದ ಶೇಕಡ 15ರಷ್ಟು ಗಳಿಕೆಯ ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹ ತದ್ವಿ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿಕೊಳ್ಳಲಿದೆ.  ಬಡ್ಡಿ ದರವನ್ನು ಏರಿಸುವ ಕ್ರಮ ಕಾರ್ಯ ನೀತಿಯ ಸುಳಿ

ಶೂನ್ಯ ಇಂಗಾಲಕ್ಕಾಗಿ ಒಮ್ಮತ........,

ಎಲ್ಲರಿಗೂ ನಮಸ್ಕಾರಗಳು ಹವಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಇದಕ್ಕೆ ಇಂಗಾಲದಿಯಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್  ಶೃಂಗದಳಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050 ಕ್ಕೆ ಶೇಕಡಾ 50 ಹಾಗೂ 2020ರ ವೇಳೆ  ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಯು ಏ ಈ ಯಲ್ಲಿ ಎಮ್ಮಿ ರೇಟ್ ವಿಮಾನಯಾನ ಸಂಸ್ಥೆ ಮುಖ ಚಹರೆ ಆದರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್ ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸನೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು, ಪ್ರಯಾಣಿಕ ನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖ ಚಹರೆ ಸೆರೆಹಿಡಿದು, ಮಾಹಿತಿ ಹೆಚ್ಚಿನ ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ.  ಬಡವರಿಗೆ ಅಕ್ಕಿ ವಿತರಣೆ ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನು ಐದು ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ.ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ ಕೃಷಿ ಬೆಳೆದು ಆದಾಯ ವೃ

ಬಾಹ್ಯಾಕಾಶದಲ್ಲಿ ಮಿನುಗಿದ ಭಾರತ!!!.........

ಎಲ್ಲರಿಗೂ ನಮಸ್ಕಾರಗಳು, ಹಲವು ರಂಗಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಭಾರತ ಕೃಷಿ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲೂ ಈ ವರ್ಷ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದು ವಿಶೇಷ. ಕರೋನ ಸೃಷ್ಟಿಸಿದ್ದ ಹಿನ್ನಡೆಯನ್ನು ನಿವಾರಿಸಿಕೊಂಡು ಮುಂದೆ ಇಟ್ಟಿದ್ದಲ್ಲದೆ ಹೊಸ ವಿಕ್ರಮಗಳನ್ನು ಸಾಕಾರಗೊಳಿಸಿದ್ದು ಹೆಮ್ಮೆಯ ಸಂಗತಿ. ಭಾರತ ಚಂದ್ರಯಾನದಲ್ಲಿ ಸಾಧಿಸಿದ ಯಶಸ್ಸನ್ನು ಜಗತ್ತಿನ ಬಹುತೇಕ ದೇಶಗಳು ಕೊಂಡಾಡಿದವು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನೌಕೆಯನ್ನು ಇಳಿಸಿದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತು. ಆಗಸ್ಟ್ 23 ರಂದು ಈ ಐತಿಹಾಸಿಕ ಸಾಧನೆ ಮೂಲಕ ಭಾರತ ಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರಿತು. ಕಡಿಮೆ ವೆಚ್ಚದಲ್ಲಿ ಹಿರಿಯ ದಾದ ವಿಕ್ರಮ ಸಾಧಿಸಿದ ಇಸ್ರೋ ಸಂಸ್ಥೆಯನ್ನು ವಿಶ್ವದ ಮುಂದುವರೆದ ರಾಷ್ಟ್ರಗಳು ಮುಕ್ತ ಕಂಠದಿಂದಾಗಿಸಿದವು. ಈ ಮಹಾತ್ ಸಾಧನೆ ಬೆನ್ನಲ್ಲೇ ಸೆಪ್ಟೆಂಬರ್ 2 ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ -1   ಉಪಗ್ರಹ ಉಡಾವಣೆ ಯಶಸ್ವಿಯಾಯಿತು.  ಈ ಸಾಧನೆಯ ನೇತೃತ್ವ ವಹಿಸಿರುವ ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಮುಖ ಬೆಳವಣಿಗೆಗಳು * ಏಪ್ರಿಲ್ ನಲ್ಲಿ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ಯೋಜನೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ವಿಫಲವಾಯಿತು.  * ಏಪ್ರಿಲ್ ನಲ್ಲಿ ನಾಸಾ ಹಾಗೂ ಕೆನಡಿಯನ್ ಸ್ಪೇಸ

ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆಪಡುವ ವಿಷಯ!!!!!!!..... ಜಾಗತಿಕ ಮಟ್ಟಕ್ಕೆ ಭಾರತದ ಕರೆನ್ಸಿ????

ಎಲ್ಲರಿಗೂ ನಮಸ್ಕಾರಗಳು, ನಿಜವಾಗ್ಲೂ ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆ ಪಡಲೇಬೇಕು ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ ಭಾರತದ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ತೈಲ ಖರೀದಿಗೆ ರೂಪಾಯಿಯಲ್ಲಿ ಪಾವತಿ!!!!! ನಮ್ಮ ದೇಶದ ಕರೆನ್ಸಿ ಮೊದಲ ಬಾರಿಗೆ ಸಾಧನೆಯನ್ನು ಉಂಟು ಮಾಡಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಕರೆನ್ಸಿ ಮೌಲ್ಯ ಹೆಚ್ಚಿದೆ. ಅದೇನೆಂದರೆ, ಅರಬ್ ಸಂಯುಕ್ತ ಸಂಸ್ಥಾನದಿಂದ ಕಚ್ಚಾತೈಲ ಖರೀದಿಗೆ ಭಾರತ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯದಲ್ಲಿ ಪಾವತಿ ಮಾಡಿದ್ದು, ದೇಶದ ಕರೆನ್ಸಿಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವನಿಟ್ಟಿನಲ್ಲಿ ಇದೊಂದು ದೊಡ್ಡ ಮುನ್ನಡೆಯಾಗಿದೆ.  ಟೈಲಕ್ಕಾಗಿ ಆಮದಿನ ಮೇಲೆ ಶೇಕಡ 85ರಷ್ಟು ಅವಲಂಬಿಸಿರುವ ಭಾರತ, ಡಾಲರ್ ಬದಲು ರೂಪಾಯಿಯಲ್ಲೇ ವ್ಯವಹಾರವನ್ನು ಇತ್ಯರ್ಥ ಪಡಿಸುವ ಮೂಲಕ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾದ ಭಾರತ, ಪ್ರಥಮ ಬಾರಿಗೆ ತೈಲ ಸಮೃದ್ಧ ಯುಎಇ ಇಂದ ರುಪಾಯಿ ಮೌಲ್ಯದಲ್ಲಿ ಕಚ್ಚಾತ ಇಲ್ಲ ಖರೀದಿಸಿದ್ದು ಸ್ಥಳೀಯ ಕರೆನ್ಸಿಯನ್ನು ಜಾಗತಿಕ ವ್ಯವಹಾರದಲ್ಲಿ ಬಳಸುವ ಗುರಿ ಸಾಧನೆಗೆ ನೆರವಾಗಿದೆ. ಈ ಹಿನ್ನೆಲೆಯಲ್ಲಿ ಇತರ ತೈಲ ಸರಬರಾಜುದಾರರ ಜೊತೆ ಕೂಡ ಇಂಥದ್ದೇ ವ್ಯವಹಾರ ಕುದಿರಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕರೆನ್ಸಿಯ ಅಂತರಾಷ್ಟ್ರೀಕರಣ ಒಂದು ಪ್ರಕ್ರಿಯೆಯಾಗಿದ್ದು ಅದಕ್ಕೆ ನಿರ

7.5 ಸಾವಿರ ಶಿಕ್ಷಕರ ಬರ್ತಿಗೆ ಪ್ರಸ್ತಾವನೆ!!

ಎಲ್ಲರಿಗೂ ನಮಸ್ಕಾರ,  ಸರ್ಕಾರಿ ಶಾಲೆಗಳಿಗೆ ಅಗತ್ಯವಾದಷ್ಟು ಶಿಕ್ಷಕರನ್ನು ಭರ್ತಿ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತಿರುವ ಬೆನ್ನಲ್ಲೇ ಈ ಶೈಕ್ಷಣಿಕ ವರ್ಷದಲ್ಲಿ 4985 ಶಿಕ್ಷಕರು ನಿವೃತ್ತರಾಗಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ. ಈ ಇಂದಿನ ಸರ್ಕಾರದ ಅವಧಿಯಲ್ಲಿ 2022 ರಿಂದ 23 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಲಿ ಇದ್ದ ಹದಿನೈದು ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಧಿ ಸೂಚನೆ ಹೊರಡಿಸಲಾಗಿತ್ತು. ಆ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.  ಅಷ್ಟರ ನಡುವೆಯೇ ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ 5,000 ಶಿಕ್ಷಕರ ಕೊರತೆ ಎದುರಾಗಲಿದೆ. 2023 ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯೂ ಆರ್ಥಿಕ ಇಲಾಖೆ ಪರಿಶೀಲನೆ ಎಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಂಗ್ಲ ಭಾಷೆ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬೇಕಾಗಿದೆ. ಆದರೆ ನಿರೀಕ್ಷೆ ಎಷ್ಟು ಶಿಕ್ಷಕರ ಲಭ್ಯತೆ ಇಲ್ಲವಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 2127 ಆಂಗ್ಲ , 6934 ವಿಜ್ಞಾನ ಶಿಕ್ಷಕರ ಕೊರತೆ ಇದೆ. ಇದಲ್ಲ

ನ್ಯೂ ಇಯರ್ ಸೆಲೆಬ್ರೇಶನ್ ಗು ಬಿತ್ತು, ಕೋವಿಡ್ ರೂಲ್ಸ್!!???

ಎಲ್ಲರಿಗೂ ನಮಸ್ಕಾರಗಳು, ಕೋವಿ ಸಮಸ್ಯೆಯು ನಮ್ಮ ದೇಶದಲ್ಲಿ ಮರಣಾಂತಿಕ ರೋಗವಾಗಿ ಜನರಲ್ಲಿ ಹರಡುತ್ತಿದೆ. ಕಳೆದ ಮೂರು ವರ್ಷಗಳಿಂದ ಇಡೀ ದೇಶವು ಕೋವಿಡ ಎಂಬ ಜ್ವಾಲೆಯಲ್ಲಿ ಸುಟ್ಟು ಹೋಗುತ್ತಿದೆ. ನಾವು ಎಷ್ಟೇ ಪ್ರಯತ್ನದಿಂದ ಮುಕ್ತರಾಗಲು ಸಾಧ್ಯವೇ ಆಗುತ್ತಿಲ್ಲ.  ಈ ಕೊರೊನ ವೈರಸ್ ಎಲ್ಲ ಜನ ಜೀವನಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಈ ವೈರಸ್ ಇಂದ ಲಾಕ್ ಡೌನ್ ಎಂಬುದು ಒಂದು ಜನರು ವ್ಯಾಪಾರಗಳಲ್ಲಿ ಅಸ್ತವ್ಯಸ್ತರಾಗುತ್ತಾರೆ. ಒಂದು ಹೊತ್ತಿಗೂ ಸಹ ತುಂಬಾ ಬಡಸ್ತಿಯಲ್ಲಿ ಹೋಗುತ್ತಿದ್ದಾರೆ.  ಕೋವಿಡ್ ಮೊದಲು ಚೀನಾ ದೇಶದಲ್ಲಿ ಪ್ರಾರಂಭವಾಗಿ ನಂತರ ನಮ್ಮ ದೇಶಕ್ಕೂ ಕಾಲಿಟ್ಟು ಸುಮಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಎಷ್ಟೋ ಜನರ ಹೊಟ್ಟೆ ಮೇಲೆ ಹೊಡೆದಿದೆ. ಈ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಅಲ್ಲೋಲಕಲ್ಲೋಲವಾಗುತ್ತಿದೆ. ಕರೋನ ವೈರಸ್ ಮೊದಲನೇ ಅಂತ ಎರಡನೇ ಹಂತ ಎಂದು ಬಂದಿದ್ದು ಈಗ ಮೂರನೇ ಹಂತವು ಕೂಡ ಸ್ಟಾರ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ವಯಸ್ಸಾದವರಿಂದ ಹಿಡಿದು ಎಳೆ ಕೂಸುಗಳವರೆಗೂ ತುಂಬಾ ಜಾಗೃತರಾಗಿ ಇದ್ದರೂ ಈ ಕೋವಿಡ್ ನಮ್ಮನ್ನು ಬಿಡುತ್ತಿಲ್ಲ.  ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವವರು ಸುಮಾರು ಜನ ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತು ತಮ್ಮ ಒಂದು ಒತ್ತು ಊಟಕ್ಕೂ ಸಹ ತುಂಬಾ ಕಷ್ಟದಿಂದ ಇದ್ದಾರೆ. ಇದನ್ನು ಯಾರಿಗೂ ಹೇಳಲಾಗದೆ ಬಿಡಲಾಗದೆ ತಮ್ಮ ನೋವನ್ನು ತಾವೇ ಅನುಭವಿಸಿಕೊಳ್

ಸಿಲಿಂಡರ್ ಅಂಗಡಿಗೆ ನುಗ್ಗಿದ ಅಧಿಕಾರಿಗಳು ಸಿಲೆಂಡರ್ ಒಳಗಿರುವುದನ್ನು ನೋಡಿ ಬೆಚ್ಚಿ ಗಾಬರಿಯಾಗುತ್ತಾರೆ.!!!!

ಎಲ್ಲರಿಗೂ ನಮಸ್ಕಾರ ಎಲ್ಪಿಜಿ ಗ್ಯಾಸ್ ಸಿಲೆಂಡರ್ ನನ್ನು ಏನಕ್ಕೆ ಉಪಯೋಗಿಸುತ್ತಾರೆ ಎಂದರೆ ಅಡುಗೆ ಮಾಡಲು ಮತ್ತು ವೆಹಿಕಲ್ ಗೆ ಉಪಯೋಗಿಸುತ್ತಾರೆ. ಆದರೆ ಭಾರತ ದೇಶದ ಮಾಯನಗರಿ ಮುಂಬೈನಲ್ಲಿ lPG ಗ್ಯಾಸ್ ಸಿಲೆಂಡರ್ ಅನ್ನು ಯಾವದಕ್ಕೆ ಬಳಸಿದ್ದಾರೆ ಗೊತ್ತಾ? ಆದರೆ ನೀವು ಶಾಕ್ ಆಗೋದು ಖಂಡಿತ. ಅಬ್ಬಬ್ಬ ನಮ್ಮ ದೇಶದಲ್ಲಿ ದೊಡ್ಡ ಮಾಡೋದಿಕ್ಕೆ ಯಾವ ಅಂತ ಬೇಕಾದರೂ ಹೇಳಿದ್ದಾರೆ ಎಂದು ಈ ಸಿಲಿಂಡರೇ ಉದಾರಣೆ. ಮುಂಬೈ ನಗರ ಮಾಯನಗರ ಯಾಕೆ ಕರೀತಾರೆ ಅಂತ ಅಂದರೆ ಮಾನವನಿಗೂ ಊಹಿಸದ ಘಟನೆಗಳು ಇಲ್ಲಿ ನಡೆಯುತ್ತೆ. ಎಲ್ಲರೂ ಹೇಳೋದು ಮುಂಬೈ ನಗರ ಒಂದು ಸಮುದ್ರ ಇದ್ದಂಗೆ ಅಂತ ಆದರೆ ಮುಂಬೈನಲ್ಲಿ ಸಮುದ್ರವಲ್ಲ ಒಂದು ದೊಡ್ಡ ಸಾಗರ. ಈ ಸಾಗರದಲ್ಲಿ ಧುಮುಕಿ ಬದುಕಬೇಕು ಎಂದರೆ ರಕ್ತ ಸುರಿಸಬೇಕು ಇಲ್ಲ ಎಂದರೆ ದೊಡ್ಡ ದೊಡ್ಡ ತಿಮಿಂಗಗಳು ನುಂಗಿಬಿಡುತ್ತವೆ. ಮುಂಬೈ ನಗರದಲ್ಲಿ ಇರುವ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಏರಿಯಾ ಎಂದರೆ ಅಂದೇರಿ ನಗರ. ಸಾಕಷ್ಟು ಸಿನಿಮಾ ಚಿತ್ರೀಕರಣಗಳು ಈ ಅಂದೇರಿ ಏರಿಯಾದಲ್ಲಿ ನಡೆಯುತ್ತೆ. ಇಲ್ಲಿ ನಡೆದ ಸಿಲಿಂಡರ್ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಸ್ನೇಹಿತರೆ ಇಲ್ಲಿ ನಡೆದ ಘಟನೆ ನೀವು ಹಿಂದೆಲ್ಲ ನೋಡಿಲ್ಲ ಮುಂದೆಲ್ಲೂ ನೋಡೋದು ಇಲ್ಲ ಎಂದುಕೊಳ್ಳುತ್ತೇನೆ. ಅಂದೇರಿ ನಗರದಲ್ಲಿರುವ ಬಿಷಪ್ ಸಿಲಿಂಡರ್ ಅಂಗಡಿ ಅಂದೇರಿ ನಗರದಲ್ಲಿರುವ ಸುಮಾರ್ 88% ಮನೆಗಳಿಗೆ ಇವರೇ ಸಿಲೆಂಡರ್ ರವಾನೆ ಮಾಡೋದು. ಗಾಡಿಗಳಿಗೆ ಸಿಲಿಂಡರ್ ಗ

Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ

ಎಲ್ಲರಿಗೂ ನಮಸ್ಕಾರ, ಹಣಕಾಸು ಸಂಕಷ್ಟದಿಂದ ಹೊರಬರುವ ಮಾರ್ಗಗಳೇನು ಎಂಬುದು ತಿಳಿದಿರಲಿ. ಖರ್ಚುಗಳು ನಿಮ್ಮ ಹತೋಟಿಯಲ್ಲಿರಲಿ ಅಗತ್ಯ ಇದ್ದರೆ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ .ಅನಗತ್ಯವಾಗಿ ಖರ್ಚು ಮಾಡಬೇಡಿ. ಸಾಲ ಇದ್ದರೆ ಅದನ್ನು ತೀರಿಸುವುದಕ್ಕೆ ಮೊದಲ ಆದ್ಯತೆ ಇರಲಿ. ಯಾವತ್ತು ಸಾಲದ ಸುಳಿಗೆ ಸಿಲುಕ ತೀರುವ ಸಂಕಲ್ಪ ಮಾಡಿ. ದುಡ್ಡಿಗೆ ಹೆಚ್ಚು ಕಿಮ್ಮತ್ತು ಕೊಡಲ್ಲ ಎಂದು ನಾವು ಹೇಳಿದರೂ ಹಣ ಯಾವತ್ತೂ ಮುಖ್ಯವೇ. ಹಣ ಸಂಪಾದನೆ ಚೆನ್ನಾಗಿದ್ದಾಗ ಮತ್ತು ಖರ್ಚು ವೆಚ್ಚಗಳು ಇತಿಮಿತಿಯಲ್ಲಿ ಇರುವಾಗ ನಮಗೆ ಹಣ ಎಷ್ಟು ಮೌಲ್ಯದ್ದು (Value of money) ಎಂಬುದು ಅರಿವಿಗೆ ಬರುವುದಿಲ್ಲ. ಒಮ್ಮೆ ಕಷ್ಟಗಳು ಬರತೊಡಗಿದಾಗಲೇ ಗೊತ್ತಾಗುವುದು ದುಡ್ಡಿನ ಬೆಲೆ. ಹತ್ತಾರು ವರ್ಷ ದುಡಿದರೂ ಬ್ಯಾಂಕ್ ಖಾತೆಯಲ್ಲಿ 10,000 ರೂ ಕೂಡ ಬ್ಯಾಲನ್ಸ್ ಹೊಂದಿಲ್ಲದಿರುವವರ ಸಂಖ್ಯೆ ಬಹಳ ಹೆಚ್ಚಿದೆ. ಬಹಳಷ್ಟು ಜನರು ಸಾಲಗಳ ಸುಳಿಗೆ ಸಿಕ್ಕು ಗಿರಕಿ ಹೊಡೆಯುತ್ತಿರುತ್ತಾರೆ. ಹಣ ನನ್ನ ಕೈಲಿ ನಿಲ್ಲೋದಿಲ್ಲ ಎಂದು ಪರಿತಪಿಸುತ್ತಿರುತ್ತಾರೆ. ಅವರ ಈ ಸಂಕಷ್ಟಕ್ಕೆ ಕಾರಣ ಏನು? ಕೈತಪ್ಪಿದ ಕರ್ಚು - ಬಹಳ ಜನರು ತಮ್ಮ ಖರ್ಚಿನ ಮೇಲೆ ಕಣ್ಣಿಟ್ಟಿರುವುದಿಲ್ಲ. ಏನೂ ಖರ್ಚು ಮಾಡಿಲ್ಲ ಅಂತ ಅನಿಸಿದರೂ ಸಾಕಷ್ಟು ವೆಚ್ಚ ಮಾಡಿರುತ್ತಾರೆ. ಅಪರೂಪಕ್ಕೆ ನೋಡುವ ವಿವಿಧ ವಾಹಿನಿಗಳು, ಒಟಿಟಿಗಳಿಗೆ ಸಬ್​ಸ್ಕ್ರೈಬ್ ಆಗಿರುತ್ತಾರೆ. ಅನಗತ್ಯವಾಗಿ ಮೊಬೈಲ್ ನಂಬರ್​ಗಳನ್ನು ಇಟ್ಟುಕೊಂ