ಪೋಸ್ಟ್‌ಗಳು

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಎಲ್ಲರಿಗೂ ನಮಸ್ಕಾರಗಳು, ಅತ್ಯಧಿನಿಕ ವೈದ್ಯಕೀಯ ಸೌಲಭ್ಯಗಳು ತಂತ್ರಜ್ಞಾನ ಪ್ರಗತಿಯ ಫಲ ಜನಸಾಮಾನ್ಯರ ಕೈಗೂ ಸಿಗುವಂತಿರಬೇಕು. ಈ ಬಾರಿಯ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ ಮುಂದುವರಿದ ಹಾರೈಕೆ ಮತ್ತು ಸೂಕ್ತ ಔಷದೋ ಪಾಚರಕ್ಕೆ ಎಲ್ಲರಿಗೂ ಸಮಾನ ಅವಕಾಶ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ. ಮಧುಮೇಹ ಅಧಿಕ ರಕ್ತದ ಒತ್ತಡ ಜೊತೆಗೆ ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುವುದು, ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದರಲ್ಲೇ ನಿಯಂತ್ರಣಕ್ಕೆ ಹೆಚ್ಚು ಹೊತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಔಷದ ನೀಡುವಾಗ ವೈದ್ಯರು ಸಹ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಕಿಡ್ನಿ ಆರೋಗ್ಯಕ್ಕೆ ಸಮಸ್ಯೆ ಆಗದ ಪ್ರಮಾಣದಲ್ಲಿ ಔಷಧ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ ರೋಗಿಗಳು ಸಹ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಸೇರಿ ಯಾವುದೇ ಔಷದ ಮಾತ್ರೆಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಯಸ್ಸಾದವರು, ಮದುಮಯಿಗಳು, ಅಧಿಕ ರಕ್ತದ ಒತ್ತಡ, ಹೊಂದಿರುವವರು ಸೋಂಕುಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ,ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವಾಂತಿಬೇದಿ ಆಗುತ್ತಿದ್ದರೆ ಅಂತವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಸೇವಿಸಿದಲ್ಲಿ ಇವು ಕಿಡ್ನಿ ಸೇರಿದಂತೆ ಆರೋಗ್

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ಚೀನಾ ಕಂಪನಿಯಿಂದ  ರಫ್ತಾದ ರೈಲು ಚೆನ್ನೈಗೆ ಆಗಮಿಸಿದ ಬಳಿಕ ಬೆಂಗಳೂರಿಗೆ ರವಾನೆ!! ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕರ ಹಿತ ಮೆಟ್ರೋ ರೈಲನ್ನು ಚೀನಾದಿಂದ ಚೆನ್ನಾಗಿ ರಫ್ತು ಮಾಡಲಾಗಿದೆ . ಇದು ಫೆಬ್ರವರಿ ಮೊದಲ ವಾರದೊಳಗೆ ಚೆನ್ನೈ ಬಂದರಿಗೆ ತಲುಪಲಿದ್ದು ಬಳಿಕ ರಸ್ತೆ ಮಾರ್ಗವಾಗಿ ನಗರದ ಇಬ್ಬಗೋಡಿ ಡಿಪೋಗೆ ತಲುಪಲಿದೆ . ಚೀನಾದಿಂದ ಅಡಗಿನಲ್ಲಿ ರೈಲನ್ನು ಕಳಿಸಿ ಕೊಟ್ಟಿರುವ ವಿಡಿಯೋ ತುಣುಕು ಜಾಲತಾಣಗಳಲ್ಲಿ ವೈರಲಾಗುತ್ತಿದೆ . ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳ ತಂಡ ಇತ್ತೀಚಿಗೆ ಚೀನಾಗೆ ತೆರಳಿ ರೈಲನ್ನು ಪರೀಕ್ಷಿಸಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೈಲನ್ನು ಕಳುಹಿಸಿಕೊಡಲಾಗಿದೆ. ಈ ರೈಲು ಬೆಂಗಳೂರು ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಾಲನ ಕಾರ್ಯ ನಡೆಯಲಿದೆ. ಹೆಬ್ಬಗೋಡಿ ಡಿಪೋದಲ್ಲಿ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್ವಿ ರಸ್ತೆಗೆ ಸಂಪರ್ಕ ಕಲ್ಪಿಸುವ 19 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುವ ನೀರಿಕ್ಷೆ ಇದೆ. ಚೀನಾ ಮೂಲದ ಸಂಸ್ಥೆ ಚೀನಾ ರೋಲಿಂಗ್ ರೈಲ್ವೆ ಸ್ಟಾಕ್ ಕಾರ್ಪೊರೇಷನ್ ಸಂಸ್ಥೆ ಒಟ್ಟು 216 ಕೋಚ್ ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಮೂಲ ಮಾದರಿಯ 2 ರೈಲುಗಳು ಚೀನಾದಲ್ಲಿ ನಿರ್ಮಾಣವಾಗುತ್ತಿದೆ. ಇದರ ಸಂಸ್ಥೆಯಾಗಿರುವ

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ಮಕ್ಕಳಿಗೆ ಪರೀಕ್ಷೆಯ ಹತ್ತಿರ ಬರುತ್ತಿದೆ ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಹಾಗಾಗಿ ಇಂದು ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದು ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪನ ಶಕ್ತಿ ಅಷ್ಟ ಅಲ್ಲ ಮೆದುಳಿನ ಆರೋಗ್ಯದ ವೃತ್ತಿಯೂ ಕೂಡ ಆಗುತ್ತದೆ. ಮನಸ್ಸು ಧನಾತ್ಮಕ ರೀತಿಯಲ್ಲಿ ಬದಲಾಗಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಆಹಾರ ಕೆಲವು ದಿನಚರಿಯ ಕ್ರಿಯೆಗಳು ಜೀವನ ಶೈಲಿ ಮತ್ತು ಕೆಲವು ಔಷಧಿಗಳು ತುಂಬಾ ಸಹಕಾರಿಯಾಗುತ್ತದೆ.  * ಶುದ್ಧ ದೇಸಿ ಹಸುವಿನ ಹಾಲಿನ ತುಪ್ಪ ವಾದರಂತೂ ಅಮೃತ ಸಮಾನವೇ ಸರಿ. ಹಾಗಾಗಿ ಮಕ್ಕಳಿಗೆ ನಿತ್ಯವೂ ಒಂದೆರಡು ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು. * ವಾನೆಟ್, ಬಾದಾಮಿ, ಗೋಡಂಬಿ ಅಂತ ನಟ್ ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.  * ಬೂದುಕುಂಬಳಕಾಯಿ ಅತ್ಯಂತ ಮೇಧ್ಯವೆಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಬೂದು ಕುಂಬಳಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೋ ಮಕ್ಕಳಿಗೆ ರುಚಿಯಾದ ಒಂದು ಖಾದ್ಯದ ಪ್ರೀತಿಯಲ್ಲಿ ಕೊಡಬಹುದು. * ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬಹುದು. ಆದರೆ ನಿಮ್ಮ ವೈದ್ಯರ ಸಾಲಹೆ ಇಲ್ಲದೆ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ .  * ದಿನಕ್ಕೆ ಕನಿ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ನಗರದ ಮಾರುಕಟ್ಟೆಗೆ ಕೆಂಪು ಹಣ್ಣು ಕಲ್ಲಂಗಡಿ ಲಗ್ಗೆ ಜ್ಯೂಸ್ ಮಾರಾಟ ಕೂಡ  ಜೋರಾಗಿದೆ . ಬೆಂಗಳೂರು ರಾಜಧಾನಿಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಜಳ ಏರುತ್ತಿದ್ದು, ಈಗಲೇ ಜನರಿಗೆ ದಗೆ ಅನುಭವಕ್ಕೆ ಬರುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚುವ ಸಂದರ್ಭದಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವ ಸಾರ್ವಜನಿಕರು ಕಲ್ಲಂಗಡಿ ಹಣ್ಣಿನ ಮೊರೆ ಹೋಗ ತೊಡಗಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ ಅಂತ್ಯದಲ್ಲಿ ಬೇಸಿಗೆ ಹೆಚ್ಚಾಗುವುದುಂಟು. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಬರಹರಿಸಿರುವ ಪರಿಣಾಮ ವಾತಾವರಣದಲ್ಲಿ ತುಸು ಏರುಪೇರು ಉಂಟಾಗಿ ಸೂರ್ಯನ ಪ್ರಕಾರ ಕಿರಣಗಳ ಶಾಖ ಜನರಿಗೆ ಶಾಕ್ ನೀಡಿದೆ. ಮುಂಜಾನೆ ತಣ್ಣನೆಯ ವಾತಾವರಣ ಇದ್ದರೂ ಮಧ್ಯಾಹ್ನದ ವೇಳೆಗೆ ಬೇಸಿಗೆ ಕಾಲದ ಅನುಭವ ಉಂಟಾಗುತ್ತಿದೆ . ಬಿಸಿಲಿನ ತಾಪದಿಂದ ಹೊರಬರಲು ಜನರು ಜ್ಯೂಸ್ ಸೇವನೆಯತ್ತಾದೃಷ್ಟಿಹರಿಸಿದ್ದಾರೆ. ನಿರ್ಜಲೀಕರಣಕ್ಕೆ ಕಲ್ಲಂಗಡಿ ಬಳಕೆ ಸೂಕ್ತ ಬೇಸಿಕ್ ವೇಳೆ ದೇಹವ ನಿರ್ಜಲೀಕರಣಕ್ಕೆ ಒಳಗಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಸ್ವಾಭಾವಿಕ ಆಗ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ತಕ್ಷಣ ನೀರು ಸಿಗದಿದ್ದಲ್ಲಿ ಹಣ್ಣಿನ ರಸವನ್ನು ಸೇರಿಸುವುದು . ಕಲ್ಲಂಗಡಿಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರುವುದರಿಂದ ದೇಹದಲ್ಲಿ ಚೇತರಿಕೆ ಕಂಡು ಬರುತ್ತದೆ. ಈ ಅಂಶವು ಕಲ್ಲಂಗಡಿ ಮಾರಾಟ ಹೆಚ್ಚಾಗಲು ಮತ್ತೊಂದು ಕಾರ

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ಇಮೇಜ್
ಎಲ್ಲರಿಗೂನಮಸ್ಕಾರಗಳು, ಬೇಸಿಗೆಯಲ್ಲಿ ರಾಜಧಾನಿ ನೀರಿನ ಆಹಾಕಾರದ ಮುನ್ಸೂಚನೆ ದೊರೆತಿದೆ . ನೀರಿನ ವಿಚಾರದಲ್ಲಿ ಬೆಂಗಳೂರು ಅತ್ಯಂತ ದುರ್ಬಲ ನಗರ ಎನಿಸಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ  ಇಲ್ಲಿ ನೀರಿನ ಆತಂಕ ಶುರುವಾಗಿದೆ. ಪರ್ಯಾಯ ಮೂಲಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ. ಅಪಾರ್ಟ್ಮೆಂಟ್, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್ ಗಳಲ್ಲಿ ನೀರು ತರಿಸುತ್ತಿದ್ದು ನೀರಿನ ಅಗತ್ಯತೆ ಮತ್ತು ಲಭ್ಯತೆಯ ಕುರಿತು ಈ ವರದಿಗಳ ಮೂಲಕ ಮಾಹಿತಿ ವಿಶ್ಲೇಷಣೆ ನಡೆಸಲಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ವಿವಿಧ ಬಡಾವಣೆಗಳಲ್ಲಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ದೈನಂದಿನ ಬಳಕೆಗೆ ಬೋರ್ವೆಲ್ ಅಥವಾ ಅನ್ಯ ಜಲ ಮೂಲದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿರುವುದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ.  ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕಿದೆ. ವಿದ್ಯುತ್ ಕಣ್ಣ ಮುಚ್ಚಾಲೆಯಿಂದಾಗಿ ನೀರಿನ ಪಂಪಿಂಗ್ ಪೂರೈಕೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದ್ದು, ನಿತ್ಯ 1400 ಎಂಎಲ್‌ಡಿ ನೀರಿನ ಅಗ

ವೈದ್ಯರು, ಸಿಬ್ಬಂದಿ ಹುದ್ದೆ ಖಾಲಿ??! ಕೇಂದ್ರ ರ,ಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್?

ಎಲ್ಲರಿಗೂ ನಮಸ್ಕಾರಗಳು, ಬೆಂಗಳೂರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ 16,000ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇರುವುದು ಹಾಗೂ ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಗೊಳಿಸಿ ಆದೇಶಿಸಿದೆ. ಮಾಧ್ಯಮಗಳ ವರದಿ ಆಧರಿಸಿ ದಾಖಲಿಸಿಕೊಂಡಿದ್ದ, ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿಂದ ವಿಭಾಗೀಯ ಪೀಠ ಮಂಗಳವಾರ ಆದೇಶ ಮಾಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿ ,ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚನೆ ನೀಡಿ ವಿಚಾರಣೆ ಮುಂದುವರಿತು. ಪ್ರಕರಣದ ಹಿನ್ನೆಲೆ ಏನು? ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟ 2023ರ ಆಗಸ್ಟ್ 11ರಂದು ಕರ್ನಾಟಕ ವಿಶ್ವನಾಡಿ ಒಂದು ಟ್ರೀಲಿಯನ್ ಆರ್ಥಿಕತೆ ವರದಿ ಬಿಡುಗಡೆ ಮಾಡಿದೆ. ಗ್ರಾಮೀಣ ಭಾಗದಲ್ಲಿ 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇತ್ತು ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಬೇಕಿದೆ. ರಾಜ್ಯದಲ್ಲಿ 723 ಎಂಬಿಬಿಎಸ್ ವೈದ್ಯರು 200492 ಶುಶ್ರೂಷಕೀಯರು 1517 ಲ್ಯಾಪ್ ಟೆಕ್ನಿಷಿಯನ್ಸ್ 1512 ಫಾರ್ಮಸಿ ಸಿಬ್ಬಂದಿ 1,752 ಸಹಾಯಕರು ಹಾಗೂ 3253 ಗ್ರೂಪ್ ಡಿ ನೌಕರರ ಕೊರತೆ ಇದೆ ಎಂದು ಪ

ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ? ಊಟದ ಖರ್ಚು ಪೂರ್ತಿ ಯಂಗ್ ರೆಬೆಲ್ ಸ್ಟಾರ್‌ದಾ?

ಎಲ್ಲರಿಗೂ ನಮಸ್ಕಾರಗಳು, ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಸಮೀಪಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ . ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಟನು ಊಟಕ್ಕೆ ಹಣವನ್ನು ನೀಡುತ್ತಾರೆ ಎನ್ನಲಾಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ರಾಷ್ಟ್ರೀಯ ಮಾಧ್ಯಮವೊಂದು, ನಟನ ತಂಡದೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದೆ.  ಪ್ರಭಾಸ್ ಅತ್ಯಂತ ಜನಪ್ರಿಯ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮಿಗಿಲಾಗಿ ಅನೇಕ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ. ರೆಬೆಲ್ ಸ್ಟಾರ್ ಕೃಷ್ಣಂ ರಾಜು ಮತ್ತು ಅವರ ಉತ್ತರಾಧಿಕಾರಿ ಯಂಗ್ ರ

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?

ಎಲ್ಲರಿಗೂ ನಮಸ್ಕಾರಗಳು, ಕೆಪಿಸಿಎಲ್ ಉದ್ಯೆಕಾಂಕ್ಷಿಗಳಿಗೆ ನಿರಾಸೆ ಖಾಲಿ ಹುದ್ದೆಗಳ ಸಂಖ್ಯೆ 1705 ಇಳಿಕೆಯಾಗಿದೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಸರ್ಕಾರಿ ಹುದ್ದೆಗಳ ಬರ್ತಿ ಭರವಸೆ ಈಡೇರಿಸಲಿದೆ, ಎಂಬ ನಿರೀಕ್ಷೆಯಲ್ಲಿದ್ದವರಿಗೆ ಆಗತ್ತ ಕಾದಿದೆ. ಪ್ರತಿಷ್ಠಿತ ಸಾರ್ವಜನಿಕ ಉದ್ಯಮಗಳಲ್ಲಿ ಒಂದಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಉದ್ಯೋಗ ಅಂಶಗಳನ್ನು ಸಮಿತಿ ವರದಿ ನಿರಾಸೆಗೊಳಿಸಿದೆ .ಲಭ್ಯ ಅತ್ಯಾಧುನಿಕ ತಾಂತ್ರಿಕತೆ ಬಳಸಿಕೊಂಡು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾನದಂಡ ನಿಯಮಾವಳಿ ಪ್ರಕಾರ ಮಾನವ ಸಂಪನ್ಮೂಲ ಬಲ ತಗ್ಗಿಸುವುದರತ್ತ ವರದಿ ಗಮನ ಸೆಳೆದಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಉನ್ನತಮಟ್ಟದ ಉಪಸಮಿತಿ ಶಾಪುರ್ ಜಲ ವಿದ್ಯುತ್ ಸೌರ ಸೇರಿ ವಿವಿಧ ಯೋಜನಾ ಸ್ಥಾವರಗಳ ವೃಂದಬಲದ ಅಧ್ಯಯನ ಮಾಡಿದೆ. ಕಾರ್ಯ ಮತ್ತು ಪಾಲನೆಯ ಕೆಲಸದ ಭಾರ ಕ್ಷಮತೆ ಸ್ಥಾಪಿತ ಸಾಮರ್ಥ್ಯವನ್ನು ತುಲನೆ ಮಾಡಿರುವುದರಿಂದ ಹಾಲಿ ವೃಂದ ಬಲವನ್ನು ಅರ್ಧದಷ್ಟು ಕಡಿತಗೊಳಿಸಲು ಉಪಸಮಿತಿ ಶಿಫಾರಸು ಮಾಡಿದೆ. ಕಡಿತದ ಕಾರಣಗಳು ಬಹುತೇಕ ಜಲವಿತ್ತಿದಾರಗಳಲ್ಲಿ ಯಾಂತ್ರಿಕೀಕರಣ ವ್ಯವಸ್ಥೆ ಇದೆ .ಬಳ್ಳಾರಿ ಶಾಕೋದ್ಪನ ವಿದ್ಯುತ್ ಕೇಂದ್ರ ಕಲ್ಲಿದ್ದಲು ನಿರ್ವಾಣರಂಗಣ ಹೊರಗುತ್ತಿಗೆ ನೀಡಲಾಗಿದೆ. ಅರಮರ ಶಾಕೋದ್ಪನ್ನ ವಿದ್ಯುತ್ ಕೇಂದ್ರದ ಪಾಲನೆ ಮತ್ತು ನಿರ್ವಹಣೆಯನ್ನು ಹೈದರಾಬಾ

ಐಐಐಎಸ್‌ಸಿ ಇಂದ ಹೊಸ ಕೋವಿಡ್ ಲಸಿಕೆ!

ಎಲ್ಲರಿಗೂ ನಮಸ್ಕಾರಗಳು, ಕಳೆದ ಮೂರು ವರ್ಷದಿಂದ ಕೊರೋನಾ ಎಂಬ ಕಾಯಿಲೆಯು ನಮ್ಮ ದೇಶಕ್ಕೆ ಕಾಲಿಟ್ಟು ಸುಮಾರು ಜನರು ಸಾವನ್ನಪ್ಪಿದ್ದಾರೆ , ಮತ್ತು ಕೆಲವರು ಕೋವಿಡ್ ಇಂದ ಪಚ್ಚಾತಾಪದಲ್ಲಿ ಇದ್ದಾರೆ. ಹೀಗೆ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ. ಈಗ ಹೊಸ ವೈರಸ್ ನಮ್ಮ ದೇಶದಲ್ಲಿ ಕಾಲಿಟ್ಟಿದ್ದು ಜನರಲ್ಲಿ ಆತಂಕದ ಮೇಲೆ ಆತಂಕವನ್ನು ಸೃಷ್ಟಿಸುತ್ತಿದೆ. ನಾವು ಎಷ್ಟೇ ಜಾಗೃತರಾಗಿದ್ದರು ಅದು ನಮ್ಮನ್ನು ಬಿಡುತ್ತಿಲ್ಲ. ತುಂಬಾ ಜನರು ಅದರಿಂದ ನೋವನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವ ಮುಂಚಿನಿಂದಲೂ ಲಸಿಕೆಯ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇವು. ಈ ವೇಳೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದಿಂದಲೂ ಧನ ಸಹಾಯ ದೊರೆತಿತ್ತು. ಶೈತ್ಯಗಾರರ ಅಗತ್ಯವಿಲ್ಲದೆ ಸಹಜ ವಾತಾವರಣದಲ್ಲೂ ಶೇಖರಿಸಿ ಇಡಬಹುದಾದ , ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯನು ಭಾರತೀಯ ವಿಜ್ಞಾನ ಸಂಸ್ಥೆಯ ಐಐಐಎಸ್‌ಸಿ ವಿಜ್ಞಾನಿಗಳು   ಸಂಶೋಧಿಸಿದ್ದಾರೆ. ಇದು ಖಾಲಿ ಇರುವ ಕೋವಿಡ್ ವೈರಾಣುಗಳು ಮಾತ್ರವಲ್ಲದೆ ,ಭವಿಷ್ಯದಲ್ಲಿನ ರೂಪಾಂತರ ವಿರುದ್ಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ. ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದಿಂದಲೂ ಇಂತದೊಂದು ಸಂಶೋಧನೆಯಲ್ಲಿ ಬಯೋಪಿನಿಕ್ಸ್ ಘಟಕದ ಪ್ರಾಧ್ಯಾಪಕ ರಾಘವ ವರದರಾಜ ತೊಡಗಿಕೊಂಡಿದ್ದರು. ಕಾಲಿಕದಲ್ಲಿ ಈ ಕುರಿತ ಸಂಶೋಧನ ವರದಿ ಪ್ರಕಟವಾಗಿದೆ. ಕೋವಿಡ್ ಲಸಿಕೆಯಾಗಿ ಬಳಕೆಯಾಗಬಲ್ಲ

ಚಿಕನ್ ಬಿರಿಯಾನಿಯಲ್ಲಿ ಪೀಸ್ ಗಳೇ ಇರಲಿಲ್ಲ.....!!!

ಎಲ್ಲರಿಗೂ ನಮಸ್ಕಾರ, ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ. ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ. ಅದೇ ರೀತಿ ರೆಸ್ಟೋರೆಂಟ್ ಗೆ ಹೋಗಿದ್ದ  ಇಲ್ಲೊಬ್ಬ ಗ್ರಾಹಕ ಬಿರಿಯಾನಿಯಲ್ಲಿ ಪ್ಲೀಸ್ ಇರಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದು ಬಂದಿದ್ದಾನೆ. ಮಾಂಸವಿಲ್ಲದ ಚಿಕನ್ ಬಿರಿಯಾನಿ ನೀಡಿದ ರೆಸ್ಟೋರೆಂಟ್ ಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಅಲ್ಲದೆ ಯಾವುದೇ ವಕೀಲರಿಲ್ಲದೆ ವಾದ ಮಂಡಿಸಿದ ಗ್ರಾಹಕನಿಗೆ ,150ರೂ ಮರುಪಾವತಿ ಮಾಡುವುದರ ಜೊತೆಗೆ ಸಾವಿರ ರೂಗಳನ್ನು ದಂಡವನ್ನಾಗಿ ಪಾವತಿಸುವಂತೆ ರೆಸ್ಟೋರೆಂಟ್ ಗೆ ಆದೇಶಿಸಿದೆ. 2023ರ ಏಪ್ರಿಲ್ 2 ರಂದು ನಾಗರಬಾವಿ ನಿವಾಸಿ ಕೃಷ್ಣಪ್ಪ ಎಂಬಾತ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ಕಾರಣ ಹೆಂಡತಿಯೊಂದಿಗೆ ಐಟಿಐ ಲೇಔಟ್ ನ ಹೋಟೆಲ್ ಗೆ ತೆರಳಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ 150ರೂ ಪಾವತಿಸಿ ಪಾರ್ಸೆಲ್ ತಂದಿದ್ದರು. ಪಾರ್ಸೆಲ್ ತೆಗೆದು ನೋಡಿದರೆ ಅದರಲ್ಲಿ ಒಂದೇ ಒಂದು ಚಿಕನ್ ಪೀಸ್ ಇರಲಿಲ್ಲ ,ಬದಲಾಗಿ ಬಿರಿಯಾನಿ ಅನ್ನ ನೀಡಲಾಗಿತ್ತು .ಕೂಡಲೇ ಕೃಷ್ಣಪ್ಪ ರೆಸ್ಟೋರೆಂಟ್ ಗೆ ಕರೆ ಮಾಡಿದ್ದರು, ಅವರು ಬೇರೆ ಬಿರಿಯಾನಿ ಪಾರ್ಸಲ್ ತಂದು ಕೊಡುವುದು ಎಂದು ತಿಳಿಸಿದರು .ಸತತ ಎರಡು ಗಂಟೆಗಳ ಕಾಲ ಪಾರ್ಸೆಲ್ ಗಾಗಿ