ಪೋಸ್ಟ್‌ಗಳು

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಎಲ್ಲರಿಗೂ ನಮಸ್ಕಾರಗಳು, ಅತ್ಯಧಿನಿಕ ವೈದ್ಯಕೀಯ ಸೌಲಭ್ಯಗಳು ತಂತ್ರಜ್ಞಾನ ಪ್ರಗತಿಯ ಫಲ ಜನಸಾಮಾನ್ಯರ ಕೈಗೂ ಸಿಗುವಂತಿರಬೇಕು. ಈ ಬಾರಿಯ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ ಮುಂದುವರಿದ ಹಾರೈಕೆ ಮತ್ತು ಸೂಕ್ತ ಔಷದೋ ಪಾಚರಕ್ಕೆ ಎಲ್ಲರಿಗೂ ಸಮಾನ ಅವಕಾಶ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ. ಮಧುಮೇಹ ಅಧಿಕ ರಕ್ತದ ಒತ್ತಡ ಜೊತೆಗೆ ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುವುದು, ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದರಲ್ಲೇ ನಿಯಂತ್ರಣಕ್ಕೆ ಹೆಚ್ಚು ಹೊತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಔಷದ ನೀಡುವಾಗ ವೈದ್ಯರು ಸಹ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಕಿಡ್ನಿ ಆರೋಗ್ಯಕ್ಕೆ ಸಮಸ್ಯೆ ಆಗದ ಪ್ರಮಾಣದಲ್ಲಿ ಔಷಧ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ ರೋಗಿಗಳು ಸಹ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಸೇರಿ ಯಾವುದೇ ಔಷದ ಮಾತ್ರೆಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಯಸ್ಸಾದವರು, ಮದುಮಯಿಗಳು, ಅಧಿಕ ರಕ್ತದ ಒತ್ತಡ, ಹೊಂದಿರುವವರು ಸೋಂಕುಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ,ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವಾಂತಿಬೇದಿ ಆಗುತ್ತಿದ್ದರೆ ಅಂತವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಸೇವಿಸಿದಲ್ಲಿ ಇವು ಕಿಡ್ನಿ ಸೇರಿದಂತೆ ಆರೋಗ್...

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ಚೀನಾ ಕಂಪನಿಯಿಂದ  ರಫ್ತಾದ ರೈಲು ಚೆನ್ನೈಗೆ ಆಗಮಿಸಿದ ಬಳಿಕ ಬೆಂಗಳೂರಿಗೆ ರವಾನೆ!! ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕರ ಹಿತ ಮೆಟ್ರೋ ರೈಲನ್ನು ಚೀನಾದಿಂದ ಚೆನ್ನಾಗಿ ರಫ್ತು ಮಾಡಲಾಗಿದೆ . ಇದು ಫೆಬ್ರವರಿ ಮೊದಲ ವಾರದೊಳಗೆ ಚೆನ್ನೈ ಬಂದರಿಗೆ ತಲುಪಲಿದ್ದು ಬಳಿಕ ರಸ್ತೆ ಮಾರ್ಗವಾಗಿ ನಗರದ ಇಬ್ಬಗೋಡಿ ಡಿಪೋಗೆ ತಲುಪಲಿದೆ . ಚೀನಾದಿಂದ ಅಡಗಿನಲ್ಲಿ ರೈಲನ್ನು ಕಳಿಸಿ ಕೊಟ್ಟಿರುವ ವಿಡಿಯೋ ತುಣುಕು ಜಾಲತಾಣಗಳಲ್ಲಿ ವೈರಲಾಗುತ್ತಿದೆ . ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳ ತಂಡ ಇತ್ತೀಚಿಗೆ ಚೀನಾಗೆ ತೆರಳಿ ರೈಲನ್ನು ಪರೀಕ್ಷಿಸಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೈಲನ್ನು ಕಳುಹಿಸಿಕೊಡಲಾಗಿದೆ. ಈ ರೈಲು ಬೆಂಗಳೂರು ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಾಲನ ಕಾರ್ಯ ನಡೆಯಲಿದೆ. ಹೆಬ್ಬಗೋಡಿ ಡಿಪೋದಲ್ಲಿ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್ವಿ ರಸ್ತೆಗೆ ಸಂಪರ್ಕ ಕಲ್ಪಿಸುವ 19 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುವ ನೀರಿಕ್ಷೆ ಇದೆ. ಚೀನಾ ಮೂಲದ ಸಂಸ್ಥೆ ಚೀನಾ ರೋಲಿಂಗ್ ರೈಲ್ವೆ ಸ್ಟಾಕ್ ಕಾರ್ಪೊರೇಷನ್ ಸಂಸ್ಥೆ ಒಟ್ಟು 216 ಕೋಚ್ ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಮೂಲ ಮಾದರಿಯ 2 ರೈಲುಗಳು ಚೀನಾದಲ್ಲಿ ನಿರ್ಮಾಣವಾಗುತ್ತಿದೆ. ಇದರ ಸಂಸ್ಥೆಯಾಗಿ...

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ಮಕ್ಕಳಿಗೆ ಪರೀಕ್ಷೆಯ ಹತ್ತಿರ ಬರುತ್ತಿದೆ ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಹಾಗಾಗಿ ಇಂದು ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದು ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪನ ಶಕ್ತಿ ಅಷ್ಟ ಅಲ್ಲ ಮೆದುಳಿನ ಆರೋಗ್ಯದ ವೃತ್ತಿಯೂ ಕೂಡ ಆಗುತ್ತದೆ. ಮನಸ್ಸು ಧನಾತ್ಮಕ ರೀತಿಯಲ್ಲಿ ಬದಲಾಗಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಆಹಾರ ಕೆಲವು ದಿನಚರಿಯ ಕ್ರಿಯೆಗಳು ಜೀವನ ಶೈಲಿ ಮತ್ತು ಕೆಲವು ಔಷಧಿಗಳು ತುಂಬಾ ಸಹಕಾರಿಯಾಗುತ್ತದೆ.  * ಶುದ್ಧ ದೇಸಿ ಹಸುವಿನ ಹಾಲಿನ ತುಪ್ಪ ವಾದರಂತೂ ಅಮೃತ ಸಮಾನವೇ ಸರಿ. ಹಾಗಾಗಿ ಮಕ್ಕಳಿಗೆ ನಿತ್ಯವೂ ಒಂದೆರಡು ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು. * ವಾನೆಟ್, ಬಾದಾಮಿ, ಗೋಡಂಬಿ ಅಂತ ನಟ್ ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.  * ಬೂದುಕುಂಬಳಕಾಯಿ ಅತ್ಯಂತ ಮೇಧ್ಯವೆಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಬೂದು ಕುಂಬಳಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೋ ಮಕ್ಕಳಿಗೆ ರುಚಿಯಾದ ಒಂದು ಖಾದ್ಯದ ಪ್ರೀತಿಯಲ್ಲಿ ಕೊಡಬಹುದು. * ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬಹುದು. ಆದರೆ ನಿಮ್ಮ ವೈದ್ಯರ ಸಾಲಹೆ ಇಲ್ಲದೆ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ . ...

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಇಮೇಜ್
ಎಲ್ಲರಿಗೂ ನಮಸ್ಕಾರಗಳು, ನಗರದ ಮಾರುಕಟ್ಟೆಗೆ ಕೆಂಪು ಹಣ್ಣು ಕಲ್ಲಂಗಡಿ ಲಗ್ಗೆ ಜ್ಯೂಸ್ ಮಾರಾಟ ಕೂಡ  ಜೋರಾಗಿದೆ . ಬೆಂಗಳೂರು ರಾಜಧಾನಿಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಜಳ ಏರುತ್ತಿದ್ದು, ಈಗಲೇ ಜನರಿಗೆ ದಗೆ ಅನುಭವಕ್ಕೆ ಬರುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚುವ ಸಂದರ್ಭದಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವ ಸಾರ್ವಜನಿಕರು ಕಲ್ಲಂಗಡಿ ಹಣ್ಣಿನ ಮೊರೆ ಹೋಗ ತೊಡಗಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ ಅಂತ್ಯದಲ್ಲಿ ಬೇಸಿಗೆ ಹೆಚ್ಚಾಗುವುದುಂಟು. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಬರಹರಿಸಿರುವ ಪರಿಣಾಮ ವಾತಾವರಣದಲ್ಲಿ ತುಸು ಏರುಪೇರು ಉಂಟಾಗಿ ಸೂರ್ಯನ ಪ್ರಕಾರ ಕಿರಣಗಳ ಶಾಖ ಜನರಿಗೆ ಶಾಕ್ ನೀಡಿದೆ. ಮುಂಜಾನೆ ತಣ್ಣನೆಯ ವಾತಾವರಣ ಇದ್ದರೂ ಮಧ್ಯಾಹ್ನದ ವೇಳೆಗೆ ಬೇಸಿಗೆ ಕಾಲದ ಅನುಭವ ಉಂಟಾಗುತ್ತಿದೆ . ಬಿಸಿಲಿನ ತಾಪದಿಂದ ಹೊರಬರಲು ಜನರು ಜ್ಯೂಸ್ ಸೇವನೆಯತ್ತಾದೃಷ್ಟಿಹರಿಸಿದ್ದಾರೆ. ನಿರ್ಜಲೀಕರಣಕ್ಕೆ ಕಲ್ಲಂಗಡಿ ಬಳಕೆ ಸೂಕ್ತ ಬೇಸಿಕ್ ವೇಳೆ ದೇಹವ ನಿರ್ಜಲೀಕರಣಕ್ಕೆ ಒಳಗಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಸ್ವಾಭಾವಿಕ ಆಗ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ತಕ್ಷಣ ನೀರು ಸಿಗದಿದ್ದಲ್ಲಿ ಹಣ್ಣಿನ ರಸವನ್ನು ಸೇರಿಸುವುದು . ಕಲ್ಲಂಗಡಿಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರುವುದರಿಂದ ದೇಹದಲ್ಲಿ ಚೇತರಿಕೆ ಕಂಡು ಬರುತ್ತದೆ. ಈ ಅಂಶವು ಕಲ್ಲಂಗಡಿ ಮಾರಾಟ ಹೆಚ್ಚಾಗಲು ಮತ್ತೊಂದು...

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ಇಮೇಜ್
ಎಲ್ಲರಿಗೂನಮಸ್ಕಾರಗಳು, ಬೇಸಿಗೆಯಲ್ಲಿ ರಾಜಧಾನಿ ನೀರಿನ ಆಹಾಕಾರದ ಮುನ್ಸೂಚನೆ ದೊರೆತಿದೆ . ನೀರಿನ ವಿಚಾರದಲ್ಲಿ ಬೆಂಗಳೂರು ಅತ್ಯಂತ ದುರ್ಬಲ ನಗರ ಎನಿಸಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ  ಇಲ್ಲಿ ನೀರಿನ ಆತಂಕ ಶುರುವಾಗಿದೆ. ಪರ್ಯಾಯ ಮೂಲಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ. ಅಪಾರ್ಟ್ಮೆಂಟ್, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್ ಗಳಲ್ಲಿ ನೀರು ತರಿಸುತ್ತಿದ್ದು ನೀರಿನ ಅಗತ್ಯತೆ ಮತ್ತು ಲಭ್ಯತೆಯ ಕುರಿತು ಈ ವರದಿಗಳ ಮೂಲಕ ಮಾಹಿತಿ ವಿಶ್ಲೇಷಣೆ ನಡೆಸಲಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ವಿವಿಧ ಬಡಾವಣೆಗಳಲ್ಲಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ದೈನಂದಿನ ಬಳಕೆಗೆ ಬೋರ್ವೆಲ್ ಅಥವಾ ಅನ್ಯ ಜಲ ಮೂಲದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿರುವುದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ.  ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕಿದೆ. ವಿದ್ಯುತ್ ಕಣ್ಣ ಮುಚ್ಚಾಲೆಯಿಂದಾಗಿ ನೀರಿನ ಪಂಪಿಂಗ್ ಪೂರೈಕೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದ್ದು, ನಿತ್ಯ 1400 ಎಂಎಲ್‌ಡಿ...

ವೈದ್ಯರು, ಸಿಬ್ಬಂದಿ ಹುದ್ದೆ ಖಾಲಿ??! ಕೇಂದ್ರ ರ,ಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್?

ಎಲ್ಲರಿಗೂ ನಮಸ್ಕಾರಗಳು, ಬೆಂಗಳೂರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ 16,000ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇರುವುದು ಹಾಗೂ ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಗೊಳಿಸಿ ಆದೇಶಿಸಿದೆ. ಮಾಧ್ಯಮಗಳ ವರದಿ ಆಧರಿಸಿ ದಾಖಲಿಸಿಕೊಂಡಿದ್ದ, ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿಂದ ವಿಭಾಗೀಯ ಪೀಠ ಮಂಗಳವಾರ ಆದೇಶ ಮಾಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿ ,ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚನೆ ನೀಡಿ ವಿಚಾರಣೆ ಮುಂದುವರಿತು. ಪ್ರಕರಣದ ಹಿನ್ನೆಲೆ ಏನು? ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟ 2023ರ ಆಗಸ್ಟ್ 11ರಂದು ಕರ್ನಾಟಕ ವಿಶ್ವನಾಡಿ ಒಂದು ಟ್ರೀಲಿಯನ್ ಆರ್ಥಿಕತೆ ವರದಿ ಬಿಡುಗಡೆ ಮಾಡಿದೆ. ಗ್ರಾಮೀಣ ಭಾಗದಲ್ಲಿ 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇತ್ತು ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಬೇಕಿದೆ. ರಾಜ್ಯದಲ್ಲಿ 723 ಎಂಬಿಬಿಎಸ್ ವೈದ್ಯರು 200492 ಶುಶ್ರೂಷಕೀಯರು 1517 ಲ್ಯಾಪ್ ಟೆಕ್ನಿಷಿಯನ್ಸ್ 1512 ಫಾರ್ಮಸಿ ಸಿಬ್ಬಂದಿ 1,752 ಸಹಾಯಕರು ಹಾಗೂ 3253 ಗ್ರೂಪ್ ಡಿ ನೌಕರರ ಕೊರತೆ ಇದೆ ಎಂದು ಪ...

ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ? ಊಟದ ಖರ್ಚು ಪೂರ್ತಿ ಯಂಗ್ ರೆಬೆಲ್ ಸ್ಟಾರ್‌ದಾ?

ಎಲ್ಲರಿಗೂ ನಮಸ್ಕಾರಗಳು, ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಸಮೀಪಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ . ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಟನು ಊಟಕ್ಕೆ ಹಣವನ್ನು ನೀಡುತ್ತಾರೆ ಎನ್ನಲಾಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ರಾಷ್ಟ್ರೀಯ ಮಾಧ್ಯಮವೊಂದು, ನಟನ ತಂಡದೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದೆ.  ಪ್ರಭಾಸ್ ಅತ್ಯಂತ ಜನಪ್ರಿಯ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮಿಗಿಲಾಗಿ ಅನೇಕ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ. ರೆಬೆಲ್ ಸ್ಟಾರ್ ಕೃಷ್ಣಂ ರಾಜು ಮತ್ತು ಅವರ ಉತ್ತರಾಧಿಕಾರಿ ಯಂ...

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?

ಎಲ್ಲರಿಗೂ ನಮಸ್ಕಾರಗಳು, ಕೆಪಿಸಿಎಲ್ ಉದ್ಯೆಕಾಂಕ್ಷಿಗಳಿಗೆ ನಿರಾಸೆ ಖಾಲಿ ಹುದ್ದೆಗಳ ಸಂಖ್ಯೆ 1705 ಇಳಿಕೆಯಾಗಿದೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಸರ್ಕಾರಿ ಹುದ್ದೆಗಳ ಬರ್ತಿ ಭರವಸೆ ಈಡೇರಿಸಲಿದೆ, ಎಂಬ ನಿರೀಕ್ಷೆಯಲ್ಲಿದ್ದವರಿಗೆ ಆಗತ್ತ ಕಾದಿದೆ. ಪ್ರತಿಷ್ಠಿತ ಸಾರ್ವಜನಿಕ ಉದ್ಯಮಗಳಲ್ಲಿ ಒಂದಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಉದ್ಯೋಗ ಅಂಶಗಳನ್ನು ಸಮಿತಿ ವರದಿ ನಿರಾಸೆಗೊಳಿಸಿದೆ .ಲಭ್ಯ ಅತ್ಯಾಧುನಿಕ ತಾಂತ್ರಿಕತೆ ಬಳಸಿಕೊಂಡು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾನದಂಡ ನಿಯಮಾವಳಿ ಪ್ರಕಾರ ಮಾನವ ಸಂಪನ್ಮೂಲ ಬಲ ತಗ್ಗಿಸುವುದರತ್ತ ವರದಿ ಗಮನ ಸೆಳೆದಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಉನ್ನತಮಟ್ಟದ ಉಪಸಮಿತಿ ಶಾಪುರ್ ಜಲ ವಿದ್ಯುತ್ ಸೌರ ಸೇರಿ ವಿವಿಧ ಯೋಜನಾ ಸ್ಥಾವರಗಳ ವೃಂದಬಲದ ಅಧ್ಯಯನ ಮಾಡಿದೆ. ಕಾರ್ಯ ಮತ್ತು ಪಾಲನೆಯ ಕೆಲಸದ ಭಾರ ಕ್ಷಮತೆ ಸ್ಥಾಪಿತ ಸಾಮರ್ಥ್ಯವನ್ನು ತುಲನೆ ಮಾಡಿರುವುದರಿಂದ ಹಾಲಿ ವೃಂದ ಬಲವನ್ನು ಅರ್ಧದಷ್ಟು ಕಡಿತಗೊಳಿಸಲು ಉಪಸಮಿತಿ ಶಿಫಾರಸು ಮಾಡಿದೆ. ಕಡಿತದ ಕಾರಣಗಳು ಬಹುತೇಕ ಜಲವಿತ್ತಿದಾರಗಳಲ್ಲಿ ಯಾಂತ್ರಿಕೀಕರಣ ವ್ಯವಸ್ಥೆ ಇದೆ .ಬಳ್ಳಾರಿ ಶಾಕೋದ್ಪನ ವಿದ್ಯುತ್ ಕೇಂದ್ರ ಕಲ್ಲಿದ್ದಲು ನಿರ್ವಾಣರಂಗಣ ಹೊರಗುತ್ತಿಗೆ ನೀಡಲಾಗಿದೆ. ಅರಮರ ಶಾಕೋದ್ಪನ್ನ ವಿದ್ಯುತ್ ಕೇಂದ್ರದ ಪಾಲನೆ ಮತ್ತು ನಿರ್ವಹಣೆಯನ್ನು ಹೈದರಾಬಾ...

ಐಐಐಎಸ್‌ಸಿ ಇಂದ ಹೊಸ ಕೋವಿಡ್ ಲಸಿಕೆ!

ಎಲ್ಲರಿಗೂ ನಮಸ್ಕಾರಗಳು, ಕಳೆದ ಮೂರು ವರ್ಷದಿಂದ ಕೊರೋನಾ ಎಂಬ ಕಾಯಿಲೆಯು ನಮ್ಮ ದೇಶಕ್ಕೆ ಕಾಲಿಟ್ಟು ಸುಮಾರು ಜನರು ಸಾವನ್ನಪ್ಪಿದ್ದಾರೆ , ಮತ್ತು ಕೆಲವರು ಕೋವಿಡ್ ಇಂದ ಪಚ್ಚಾತಾಪದಲ್ಲಿ ಇದ್ದಾರೆ. ಹೀಗೆ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ. ಈಗ ಹೊಸ ವೈರಸ್ ನಮ್ಮ ದೇಶದಲ್ಲಿ ಕಾಲಿಟ್ಟಿದ್ದು ಜನರಲ್ಲಿ ಆತಂಕದ ಮೇಲೆ ಆತಂಕವನ್ನು ಸೃಷ್ಟಿಸುತ್ತಿದೆ. ನಾವು ಎಷ್ಟೇ ಜಾಗೃತರಾಗಿದ್ದರು ಅದು ನಮ್ಮನ್ನು ಬಿಡುತ್ತಿಲ್ಲ. ತುಂಬಾ ಜನರು ಅದರಿಂದ ನೋವನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವ ಮುಂಚಿನಿಂದಲೂ ಲಸಿಕೆಯ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇವು. ಈ ವೇಳೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದಿಂದಲೂ ಧನ ಸಹಾಯ ದೊರೆತಿತ್ತು. ಶೈತ್ಯಗಾರರ ಅಗತ್ಯವಿಲ್ಲದೆ ಸಹಜ ವಾತಾವರಣದಲ್ಲೂ ಶೇಖರಿಸಿ ಇಡಬಹುದಾದ , ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯನು ಭಾರತೀಯ ವಿಜ್ಞಾನ ಸಂಸ್ಥೆಯ ಐಐಐಎಸ್‌ಸಿ ವಿಜ್ಞಾನಿಗಳು   ಸಂಶೋಧಿಸಿದ್ದಾರೆ. ಇದು ಖಾಲಿ ಇರುವ ಕೋವಿಡ್ ವೈರಾಣುಗಳು ಮಾತ್ರವಲ್ಲದೆ ,ಭವಿಷ್ಯದಲ್ಲಿನ ರೂಪಾಂತರ ವಿರುದ್ಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ. ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದಿಂದಲೂ ಇಂತದೊಂದು ಸಂಶೋಧನೆಯಲ್ಲಿ ಬಯೋಪಿನಿಕ್ಸ್ ಘಟಕದ ಪ್ರಾಧ್ಯಾಪಕ ರಾಘವ ವರದರಾಜ ತೊಡಗಿಕೊಂಡಿದ್ದರು. ಕಾಲಿಕದಲ್ಲಿ ಈ ಕುರಿತ ಸಂಶೋಧನ ವರದಿ ಪ್ರಕಟವಾಗಿದೆ. ಕೋವಿಡ್ ಲಸಿಕೆಯಾಗಿ ಬಳ...

ಚಿಕನ್ ಬಿರಿಯಾನಿಯಲ್ಲಿ ಪೀಸ್ ಗಳೇ ಇರಲಿಲ್ಲ.....!!!

ಎಲ್ಲರಿಗೂ ನಮಸ್ಕಾರ, ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ. ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ. ಅದೇ ರೀತಿ ರೆಸ್ಟೋರೆಂಟ್ ಗೆ ಹೋಗಿದ್ದ  ಇಲ್ಲೊಬ್ಬ ಗ್ರಾಹಕ ಬಿರಿಯಾನಿಯಲ್ಲಿ ಪ್ಲೀಸ್ ಇರಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದು ಬಂದಿದ್ದಾನೆ. ಮಾಂಸವಿಲ್ಲದ ಚಿಕನ್ ಬಿರಿಯಾನಿ ನೀಡಿದ ರೆಸ್ಟೋರೆಂಟ್ ಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಅಲ್ಲದೆ ಯಾವುದೇ ವಕೀಲರಿಲ್ಲದೆ ವಾದ ಮಂಡಿಸಿದ ಗ್ರಾಹಕನಿಗೆ ,150ರೂ ಮರುಪಾವತಿ ಮಾಡುವುದರ ಜೊತೆಗೆ ಸಾವಿರ ರೂಗಳನ್ನು ದಂಡವನ್ನಾಗಿ ಪಾವತಿಸುವಂತೆ ರೆಸ್ಟೋರೆಂಟ್ ಗೆ ಆದೇಶಿಸಿದೆ. 2023ರ ಏಪ್ರಿಲ್ 2 ರಂದು ನಾಗರಬಾವಿ ನಿವಾಸಿ ಕೃಷ್ಣಪ್ಪ ಎಂಬಾತ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ಕಾರಣ ಹೆಂಡತಿಯೊಂದಿಗೆ ಐಟಿಐ ಲೇಔಟ್ ನ ಹೋಟೆಲ್ ಗೆ ತೆರಳಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ 150ರೂ ಪಾವತಿಸಿ ಪಾರ್ಸೆಲ್ ತಂದಿದ್ದರು. ಪಾರ್ಸೆಲ್ ತೆಗೆದು ನೋಡಿದರೆ ಅದರಲ್ಲಿ ಒಂದೇ ಒಂದು ಚಿಕನ್ ಪೀಸ್ ಇರಲಿಲ್ಲ ,ಬದಲಾಗಿ ಬಿರಿಯಾನಿ ಅನ್ನ ನೀಡಲಾಗಿತ್ತು .ಕೂಡಲೇ ಕೃಷ್ಣಪ್ಪ ರೆಸ್ಟೋರೆಂಟ್ ಗೆ ಕರೆ ಮಾಡಿದ್ದರು, ಅವರು ಬೇರೆ ಬಿರಿಯಾನಿ ಪಾರ್ಸಲ್ ತಂದು ಕೊಡುವುದು ಎಂದು ತಿಳಿಸಿದರು .ಸತತ ಎರಡು ಗಂಟೆಗಳ ಕಾಲ ಪಾರ್ಸೆಲ್ ...

ಹೊಸ ವರ್ಷ ಹೊಸ ನಿಯಮ?!

ಎಲ್ಲರಿಗೂ ನಮಸ್ಕಾರಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ಹಲವು ಬದಲಾವಣೆ ಈ ಹೊಸ ವರ್ಷದ ಹೊಸ ನಿಯಮಗಳು....,, ಹಳೆ ವರ್ಷ ಮರಳಿಬಾರದಂತೆ ಹುರುಳಿ ಹೋಗಿದೆ ,ಜಗತ್ತೇ ಹೊಸ ವರ್ಷಕ್ಕೆ ಹೊರಳಿದೆ .ಬದಲಾಗಿದ್ದು ಬರೀ ಕ್ಯಾಲೆಂಡರ್ ಮಾತ್ರವಲ್ಲ ಅದರ ಹೊರತಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಆ ಪೈಕಿ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಇರುವಂತಹ ಕೆಲವು ಬದಲಾವಣೆ ಬೆಳವಣಿಗೆಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ .... * ಆಧಾರ್ ಉಚಿತ ತಿದ್ದುಪಡಿ  : ಆದಾರ್ ವಿವರಗಳನ್ನು ಆನ್ಲೈನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿಸೆಂಬರ್ 31ಕ್ಕೆ ಮುಗಿದಿದೆ. ಇನ್ನೇನಿದ್ದರೂ ಈ ಪ್ರಕ್ರಿಯೆಗೆ ರೂ.50 ಶುಲ್ಕ ವಿಧಿಸಲಾಗುತ್ತದೆ. * ಸಿಮ್ ಕಾರ್ಡ್ ಕೆ ವೈ ಸಿ :  ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್ ಆಧರಿತ ಗ್ರಾಹಕರ ವಿವರ ಕೆವೈಸಿ ಡಿಸೆಂಬರ್ 31ಕ್ಕೆ ಕೊನೆಯಾಗಿದೆ .ದೂರ ಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಜನವರಿ ಒಂದರಿಂದ ಡಿಜಿಟಲ್ ಕೆ ವೈ ಸಿ ಮೂಲಕವೇ ಸಿಮ್ ನೀಡಲಾಗುತ್ತದೆ. * ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ:  ಸುಕನ್ಯ ಸಮೃದ್ಧಿ ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಸುಕನ್ಯ ಸಮೃದ್ಧಿ ಯೋಜನೆ ಯ ಬಡ್ಡಿ ದರ 20 ಮೂಲಾಂಶಗಳಷ್ಟು ಮತ್ತು ಮೂರು ವರ್ಷಗಳ ಅವಧಿ ಠೇವಣಿಯ ಬಡ್ಡಿ ದರ 10 ಮೂಲಾಂಶಗಳಷ್ಟು ಡಿಸೆಂಬರ್ 29ರಂದು ಪರಿ...

ಸಿಲಿಂಡರ್ ಸಬ್ಸಿಡಿ ಯೋಜನೆ!!!

ಎಲ್ಲರಿಗೂ ನಮಸ್ಕಾರ,  ಹೊಸ ವರ್ಷದ ಹುಡುಗರೇ ಸಾಕಾರವಾಗುತ್ತಿದೆ ಮೋದಿ ಯವರ ಗ್ಯಾರಂಟಿ!!! 450 ರೂ ಅಡುಗೆ ಅನಿಲ ಸಿಲಿಂಡರ್ ಕೊಡುವುದಾಗಿ ಉಜ್ವಲ ಯೋಜನೆ ಅಡಿಯಲ್ಲಿ ಮೋದಿಯವರು ತಿಳಿಸಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಯೋಜನೆ 2024 ರ ಜನವರಿ ಒಂದರಿಂದ ಆರಂಭವಾಗುತ್ತಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಉಜ್ವಲ ಮತ್ತು ಇತರ ಬಡ ಕುಟುಂಬಗಳ ಬಿಪಿಎಲ್ ಮಹಿಳೆಯರಿಗೆ ಮಾತ್ರ 450ಕ್ಕೆ ಪ್ರತಿ ತಿಂಗಳು ಒಂದು ಅಡುಗೆ ಅನಿಲ ಸಿಲೆಂಡರ್ ಸಿಗಲಿದೆ. ಈ ಬಿಪಿಎಲ್ ದಾರಾರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿವೆ.  ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿಗೆ ರಾಜ್ಯ ಸರ್ಕಾರ ಸಹಕಾರ ರೂಪ ನೀಡುತ್ತಿದೆ. ರಾಜಸ್ಥಾನದಲ್ಲಿ ಹೊಸ ವರ್ಷದಿಂದ ಉಜ್ವಲ ಮತ್ತು ಇತರ ಬಡ ಕುಟುಂಬಗಳಿಗೆ ಎಲ್ಲಕ್ಕಿಂತ ಕಡಿಮೆ ದರದಲ್ಲಿ ಅಡುಗೆ ಅನಿಲ ಸಿಲೆಂಡರ್ ಕೇವಲ 450ಗಳಿಗೆ ಸಿಗಲಿದೆ. ಈ ಉಪಕ್ರಮ ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ವಿನಮ್ರ ಪ್ರಯತ್ನವಾಗಿದೆ ,ಎಂದು ರಾಜಸ್ಥಾನದಲ್ಲಿನ ಮುಖ್ಯಮಂತ್ರಿಯಾದ ಭಜನ್ ಲಾಲ್ ಶರ್ಮ ರವರು ತಿಳಿಸಿದ್ದಾರೆ. ವರ್ಷದ ಕೊನೆ 'ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ ಬೆಳೆಯುತ್ತಿರುವ ,ಆತ್ಮವಿಶ್ವಾಸ ಸಾವಲಂಬನೆ ವಿಕಸಿತ ಭಾರತದ ಚೈತನ್ಯ ಈ ವರ್ಷದ ಕೊನೆಯ ಹಾಗೂ ಒಟ್ಟಾರೆ 108ನೇ' ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಬೆಳೆಯುತ್ತಿರುವ ಬದ್ಧ...

ಚಿನ್ನದ ಬೆಲೆ ಗಗನಕೇರಿದೆ??!!!!!!.....,,

ಎಲ್ಲರಿಗೂ ನಮಸ್ಕಾರ, ಚಿನ್ನದ ಬೆಲೆ ಗಗನಕೆರಿದೆ ಎಂಬುದು ನಮ್ಮ ವಿಷಯವಾಗಿದೆ. ನಿಜವಾಗಲೂ ಚಿನ್ನದ ಬೆಲೆಯನ್ನು ಕೇಳಿದರೆ ನೀವು ಶಾಕ್ ಆಗುವಂತೆ ಖಂಡಿತ. ಚಿನ್ನದ ಬೆಲೆಯಲ್ಲಿ ದಿನ ದಿನ ಬಾರಿ ವ್ಯತ್ಯಾಸವನ್ನು ನೋಡಬಹುದು. ಒಂದು ದಿನ ಕಡಿಮೆ ಒಂದು ದಿನ ಜಾಸ್ತಿ ಆಗುತ್ತಲೇ ಇರಿ ಇದೆ, ಏರಿಳಿತಗಳು ಕಾಣಿಸುತ್ತವೆ. ಹೊಸ ವರ್ಷದಲ್ಲಿ ಚಿನ್ನದ ಮೆರಗು ಇನ್ನಷ್ಟು ಹೆಚ್ಚಲಿದೆ. 2024ರಲ್ಲಿ ಬಂಗಾರದ ಬೆಲೆ 10 ಗ್ರಾಂ ಗೆ ಎಪ್ಪತ್ತೆರಡು ಸಾವಿರದವರೆಗೆ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ಸ್ ರೂಪಿಸುವ, ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ .ಇಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಜಾಗತಿಕ ರಾಜಕೀಯ ಸನ್ನಿವೇಶ ಡಾಲರ್ ಸೂಚ್ಯಂಕದಲ್ಲಿನ ಪ್ರವೃತ್ತಿ ಜಾಗತಿಕ ಬೆಳವಣಿಗೆಯ ಬಿರುಸು ಪ್ರಮುಖ ದೇಶಗಳಲ್ಲಿ ಚುನಾವಣೆಗಳಿಂದ ಉಂಟಾದ ಅನಿಶ್ಚಿತ ಪರಿಸ್ಥಿತಿ ಮತ್ತು ಕೇಂದ್ರೀಯ ಬ್ಯಾಂಕ್ ಗಳು ಚಿನ್ನವನ್ನು ಖರೀದಿಸುವ ಈಗಿನ ಪ್ರವೃತ್ತಿ ಮೊದಲಾದವುಗಳು ಬಂಗಾರದ ಭವಿಷ್ಯದ ಆದಿಯನ್ನು ನಿರ್ಧರಿಸಲಿದೆ .2023ರಲ್ಲಿ ಸದೃಢವಾದ ಶೇಕಡ 15ರಷ್ಟು ಗಳಿಕೆಯ ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹ ತದ್ವಿ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿಕೊಳ್ಳಲಿದೆ.  ಬಡ್ಡಿ ದರವನ್ನು ಏರಿಸುವ ಕ್ರಮ ಕಾರ್ಯ ನೀತಿಯ ...

ಶೂನ್ಯ ಇಂಗಾಲಕ್ಕಾಗಿ ಒಮ್ಮತ........,

ಎಲ್ಲರಿಗೂ ನಮಸ್ಕಾರಗಳು ಹವಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಇದಕ್ಕೆ ಇಂಗಾಲದಿಯಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್  ಶೃಂಗದಳಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050 ಕ್ಕೆ ಶೇಕಡಾ 50 ಹಾಗೂ 2020ರ ವೇಳೆ  ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಯು ಏ ಈ ಯಲ್ಲಿ ಎಮ್ಮಿ ರೇಟ್ ವಿಮಾನಯಾನ ಸಂಸ್ಥೆ ಮುಖ ಚಹರೆ ಆದರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್ ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸನೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು, ಪ್ರಯಾಣಿಕ ನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖ ಚಹರೆ ಸೆರೆಹಿಡಿದು, ಮಾಹಿತಿ ಹೆಚ್ಚಿನ ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ.  ಬಡವರಿಗೆ ಅಕ್ಕಿ ವಿತರಣೆ ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನು ಐದು ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ.ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ ಕೃಷಿ ...

ಬಾಹ್ಯಾಕಾಶದಲ್ಲಿ ಮಿನುಗಿದ ಭಾರತ!!!.........

ಎಲ್ಲರಿಗೂ ನಮಸ್ಕಾರಗಳು, ಹಲವು ರಂಗಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಭಾರತ ಕೃಷಿ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲೂ ಈ ವರ್ಷ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದು ವಿಶೇಷ. ಕರೋನ ಸೃಷ್ಟಿಸಿದ್ದ ಹಿನ್ನಡೆಯನ್ನು ನಿವಾರಿಸಿಕೊಂಡು ಮುಂದೆ ಇಟ್ಟಿದ್ದಲ್ಲದೆ ಹೊಸ ವಿಕ್ರಮಗಳನ್ನು ಸಾಕಾರಗೊಳಿಸಿದ್ದು ಹೆಮ್ಮೆಯ ಸಂಗತಿ. ಭಾರತ ಚಂದ್ರಯಾನದಲ್ಲಿ ಸಾಧಿಸಿದ ಯಶಸ್ಸನ್ನು ಜಗತ್ತಿನ ಬಹುತೇಕ ದೇಶಗಳು ಕೊಂಡಾಡಿದವು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನೌಕೆಯನ್ನು ಇಳಿಸಿದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತು. ಆಗಸ್ಟ್ 23 ರಂದು ಈ ಐತಿಹಾಸಿಕ ಸಾಧನೆ ಮೂಲಕ ಭಾರತ ಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರಿತು. ಕಡಿಮೆ ವೆಚ್ಚದಲ್ಲಿ ಹಿರಿಯ ದಾದ ವಿಕ್ರಮ ಸಾಧಿಸಿದ ಇಸ್ರೋ ಸಂಸ್ಥೆಯನ್ನು ವಿಶ್ವದ ಮುಂದುವರೆದ ರಾಷ್ಟ್ರಗಳು ಮುಕ್ತ ಕಂಠದಿಂದಾಗಿಸಿದವು. ಈ ಮಹಾತ್ ಸಾಧನೆ ಬೆನ್ನಲ್ಲೇ ಸೆಪ್ಟೆಂಬರ್ 2 ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ -1   ಉಪಗ್ರಹ ಉಡಾವಣೆ ಯಶಸ್ವಿಯಾಯಿತು.  ಈ ಸಾಧನೆಯ ನೇತೃತ್ವ ವಹಿಸಿರುವ ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಮುಖ ಬೆಳವಣಿಗೆಗಳು * ಏಪ್ರಿಲ್ ನಲ್ಲಿ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ಯೋಜನೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ವಿಫಲವಾಯಿತು.  * ಏಪ್ರಿಲ್ ನಲ್ಲಿ ನಾಸಾ ...

ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆಪಡುವ ವಿಷಯ!!!!!!!..... ಜಾಗತಿಕ ಮಟ್ಟಕ್ಕೆ ಭಾರತದ ಕರೆನ್ಸಿ????

ಎಲ್ಲರಿಗೂ ನಮಸ್ಕಾರಗಳು, ನಿಜವಾಗ್ಲೂ ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಹೆಮ್ಮೆ ಪಡಲೇಬೇಕು ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ ಭಾರತದ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ತೈಲ ಖರೀದಿಗೆ ರೂಪಾಯಿಯಲ್ಲಿ ಪಾವತಿ!!!!! ನಮ್ಮ ದೇಶದ ಕರೆನ್ಸಿ ಮೊದಲ ಬಾರಿಗೆ ಸಾಧನೆಯನ್ನು ಉಂಟು ಮಾಡಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಕರೆನ್ಸಿ ಮೌಲ್ಯ ಹೆಚ್ಚಿದೆ. ಅದೇನೆಂದರೆ, ಅರಬ್ ಸಂಯುಕ್ತ ಸಂಸ್ಥಾನದಿಂದ ಕಚ್ಚಾತೈಲ ಖರೀದಿಗೆ ಭಾರತ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯದಲ್ಲಿ ಪಾವತಿ ಮಾಡಿದ್ದು, ದೇಶದ ಕರೆನ್ಸಿಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವನಿಟ್ಟಿನಲ್ಲಿ ಇದೊಂದು ದೊಡ್ಡ ಮುನ್ನಡೆಯಾಗಿದೆ.  ಟೈಲಕ್ಕಾಗಿ ಆಮದಿನ ಮೇಲೆ ಶೇಕಡ 85ರಷ್ಟು ಅವಲಂಬಿಸಿರುವ ಭಾರತ, ಡಾಲರ್ ಬದಲು ರೂಪಾಯಿಯಲ್ಲೇ ವ್ಯವಹಾರವನ್ನು ಇತ್ಯರ್ಥ ಪಡಿಸುವ ಮೂಲಕ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾದ ಭಾರತ, ಪ್ರಥಮ ಬಾರಿಗೆ ತೈಲ ಸಮೃದ್ಧ ಯುಎಇ ಇಂದ ರುಪಾಯಿ ಮೌಲ್ಯದಲ್ಲಿ ಕಚ್ಚಾತ ಇಲ್ಲ ಖರೀದಿಸಿದ್ದು ಸ್ಥಳೀಯ ಕರೆನ್ಸಿಯನ್ನು ಜಾಗತಿಕ ವ್ಯವಹಾರದಲ್ಲಿ ಬಳಸುವ ಗುರಿ ಸಾಧನೆಗೆ ನೆರವಾಗಿದೆ. ಈ ಹಿನ್ನೆಲೆಯಲ್ಲಿ ಇತರ ತೈಲ ಸರಬರಾಜುದಾರರ ಜೊತೆ ಕೂಡ ಇಂಥದ್ದೇ ವ್ಯವಹಾರ ಕುದಿರಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕರೆನ್ಸಿಯ ಅಂತರಾಷ್ಟ್ರೀಕರಣ ಒಂದು ಪ್ರಕ್ರಿಯೆಯಾಗಿದ್ದು ಅದಕ್ಕೆ...

7.5 ಸಾವಿರ ಶಿಕ್ಷಕರ ಬರ್ತಿಗೆ ಪ್ರಸ್ತಾವನೆ!!

ಎಲ್ಲರಿಗೂ ನಮಸ್ಕಾರ,  ಸರ್ಕಾರಿ ಶಾಲೆಗಳಿಗೆ ಅಗತ್ಯವಾದಷ್ಟು ಶಿಕ್ಷಕರನ್ನು ಭರ್ತಿ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತಿರುವ ಬೆನ್ನಲ್ಲೇ ಈ ಶೈಕ್ಷಣಿಕ ವರ್ಷದಲ್ಲಿ 4985 ಶಿಕ್ಷಕರು ನಿವೃತ್ತರಾಗಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ. ಈ ಇಂದಿನ ಸರ್ಕಾರದ ಅವಧಿಯಲ್ಲಿ 2022 ರಿಂದ 23 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಲಿ ಇದ್ದ ಹದಿನೈದು ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಧಿ ಸೂಚನೆ ಹೊರಡಿಸಲಾಗಿತ್ತು. ಆ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.  ಅಷ್ಟರ ನಡುವೆಯೇ ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ 5,000 ಶಿಕ್ಷಕರ ಕೊರತೆ ಎದುರಾಗಲಿದೆ. 2023 ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯೂ ಆರ್ಥಿಕ ಇಲಾಖೆ ಪರಿಶೀಲನೆ ಎಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಂಗ್ಲ ಭಾಷೆ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬೇಕಾಗಿದೆ. ಆದರೆ ನಿರೀಕ್ಷೆ ಎಷ್ಟು ಶಿಕ್ಷಕರ ಲಭ್ಯತೆ ಇಲ್ಲವಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 2127 ಆಂಗ್ಲ , 6934 ವಿಜ್ಞಾನ ಶಿಕ್ಷಕರ ಕೊರತೆ ಇ...

ನ್ಯೂ ಇಯರ್ ಸೆಲೆಬ್ರೇಶನ್ ಗು ಬಿತ್ತು, ಕೋವಿಡ್ ರೂಲ್ಸ್!!???

ಎಲ್ಲರಿಗೂ ನಮಸ್ಕಾರಗಳು, ಕೋವಿ ಸಮಸ್ಯೆಯು ನಮ್ಮ ದೇಶದಲ್ಲಿ ಮರಣಾಂತಿಕ ರೋಗವಾಗಿ ಜನರಲ್ಲಿ ಹರಡುತ್ತಿದೆ. ಕಳೆದ ಮೂರು ವರ್ಷಗಳಿಂದ ಇಡೀ ದೇಶವು ಕೋವಿಡ ಎಂಬ ಜ್ವಾಲೆಯಲ್ಲಿ ಸುಟ್ಟು ಹೋಗುತ್ತಿದೆ. ನಾವು ಎಷ್ಟೇ ಪ್ರಯತ್ನದಿಂದ ಮುಕ್ತರಾಗಲು ಸಾಧ್ಯವೇ ಆಗುತ್ತಿಲ್ಲ.  ಈ ಕೊರೊನ ವೈರಸ್ ಎಲ್ಲ ಜನ ಜೀವನಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಈ ವೈರಸ್ ಇಂದ ಲಾಕ್ ಡೌನ್ ಎಂಬುದು ಒಂದು ಜನರು ವ್ಯಾಪಾರಗಳಲ್ಲಿ ಅಸ್ತವ್ಯಸ್ತರಾಗುತ್ತಾರೆ. ಒಂದು ಹೊತ್ತಿಗೂ ಸಹ ತುಂಬಾ ಬಡಸ್ತಿಯಲ್ಲಿ ಹೋಗುತ್ತಿದ್ದಾರೆ.  ಕೋವಿಡ್ ಮೊದಲು ಚೀನಾ ದೇಶದಲ್ಲಿ ಪ್ರಾರಂಭವಾಗಿ ನಂತರ ನಮ್ಮ ದೇಶಕ್ಕೂ ಕಾಲಿಟ್ಟು ಸುಮಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಎಷ್ಟೋ ಜನರ ಹೊಟ್ಟೆ ಮೇಲೆ ಹೊಡೆದಿದೆ. ಈ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಅಲ್ಲೋಲಕಲ್ಲೋಲವಾಗುತ್ತಿದೆ. ಕರೋನ ವೈರಸ್ ಮೊದಲನೇ ಅಂತ ಎರಡನೇ ಹಂತ ಎಂದು ಬಂದಿದ್ದು ಈಗ ಮೂರನೇ ಹಂತವು ಕೂಡ ಸ್ಟಾರ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ವಯಸ್ಸಾದವರಿಂದ ಹಿಡಿದು ಎಳೆ ಕೂಸುಗಳವರೆಗೂ ತುಂಬಾ ಜಾಗೃತರಾಗಿ ಇದ್ದರೂ ಈ ಕೋವಿಡ್ ನಮ್ಮನ್ನು ಬಿಡುತ್ತಿಲ್ಲ.  ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವವರು ಸುಮಾರು ಜನ ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತು ತಮ್ಮ ಒಂದು ಒತ್ತು ಊಟಕ್ಕೂ ಸಹ ತುಂಬಾ ಕಷ್ಟದಿಂದ ಇದ್ದಾರೆ. ಇದನ್ನು ಯಾರಿಗೂ ಹೇಳಲಾಗದೆ ಬಿಡಲಾಗದೆ ತಮ್ಮ ನೋವನ್ನು ತಾವ...

ಸಿಲಿಂಡರ್ ಅಂಗಡಿಗೆ ನುಗ್ಗಿದ ಅಧಿಕಾರಿಗಳು ಸಿಲೆಂಡರ್ ಒಳಗಿರುವುದನ್ನು ನೋಡಿ ಬೆಚ್ಚಿ ಗಾಬರಿಯಾಗುತ್ತಾರೆ.!!!!

ಎಲ್ಲರಿಗೂ ನಮಸ್ಕಾರ ಎಲ್ಪಿಜಿ ಗ್ಯಾಸ್ ಸಿಲೆಂಡರ್ ನನ್ನು ಏನಕ್ಕೆ ಉಪಯೋಗಿಸುತ್ತಾರೆ ಎಂದರೆ ಅಡುಗೆ ಮಾಡಲು ಮತ್ತು ವೆಹಿಕಲ್ ಗೆ ಉಪಯೋಗಿಸುತ್ತಾರೆ. ಆದರೆ ಭಾರತ ದೇಶದ ಮಾಯನಗರಿ ಮುಂಬೈನಲ್ಲಿ lPG ಗ್ಯಾಸ್ ಸಿಲೆಂಡರ್ ಅನ್ನು ಯಾವದಕ್ಕೆ ಬಳಸಿದ್ದಾರೆ ಗೊತ್ತಾ? ಆದರೆ ನೀವು ಶಾಕ್ ಆಗೋದು ಖಂಡಿತ. ಅಬ್ಬಬ್ಬ ನಮ್ಮ ದೇಶದಲ್ಲಿ ದೊಡ್ಡ ಮಾಡೋದಿಕ್ಕೆ ಯಾವ ಅಂತ ಬೇಕಾದರೂ ಹೇಳಿದ್ದಾರೆ ಎಂದು ಈ ಸಿಲಿಂಡರೇ ಉದಾರಣೆ. ಮುಂಬೈ ನಗರ ಮಾಯನಗರ ಯಾಕೆ ಕರೀತಾರೆ ಅಂತ ಅಂದರೆ ಮಾನವನಿಗೂ ಊಹಿಸದ ಘಟನೆಗಳು ಇಲ್ಲಿ ನಡೆಯುತ್ತೆ. ಎಲ್ಲರೂ ಹೇಳೋದು ಮುಂಬೈ ನಗರ ಒಂದು ಸಮುದ್ರ ಇದ್ದಂಗೆ ಅಂತ ಆದರೆ ಮುಂಬೈನಲ್ಲಿ ಸಮುದ್ರವಲ್ಲ ಒಂದು ದೊಡ್ಡ ಸಾಗರ. ಈ ಸಾಗರದಲ್ಲಿ ಧುಮುಕಿ ಬದುಕಬೇಕು ಎಂದರೆ ರಕ್ತ ಸುರಿಸಬೇಕು ಇಲ್ಲ ಎಂದರೆ ದೊಡ್ಡ ದೊಡ್ಡ ತಿಮಿಂಗಗಳು ನುಂಗಿಬಿಡುತ್ತವೆ. ಮುಂಬೈ ನಗರದಲ್ಲಿ ಇರುವ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಏರಿಯಾ ಎಂದರೆ ಅಂದೇರಿ ನಗರ. ಸಾಕಷ್ಟು ಸಿನಿಮಾ ಚಿತ್ರೀಕರಣಗಳು ಈ ಅಂದೇರಿ ಏರಿಯಾದಲ್ಲಿ ನಡೆಯುತ್ತೆ. ಇಲ್ಲಿ ನಡೆದ ಸಿಲಿಂಡರ್ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಸ್ನೇಹಿತರೆ ಇಲ್ಲಿ ನಡೆದ ಘಟನೆ ನೀವು ಹಿಂದೆಲ್ಲ ನೋಡಿಲ್ಲ ಮುಂದೆಲ್ಲೂ ನೋಡೋದು ಇಲ್ಲ ಎಂದುಕೊಳ್ಳುತ್ತೇನೆ. ಅಂದೇರಿ ನಗರದಲ್ಲಿರುವ ಬಿಷಪ್ ಸಿಲಿಂಡರ್ ಅಂಗಡಿ ಅಂದೇರಿ ನಗರದಲ್ಲಿರುವ ಸುಮಾರ್ 88% ಮನೆಗಳಿಗೆ ಇವರೇ ಸಿಲೆಂಡರ್ ರವಾನೆ ಮಾಡೋದು. ಗಾಡಿಗಳಿಗೆ ಸಿಲಿಂಡರ್ ಗ...

Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ

ಎಲ್ಲರಿಗೂ ನಮಸ್ಕಾರ, ಹಣಕಾಸು ಸಂಕಷ್ಟದಿಂದ ಹೊರಬರುವ ಮಾರ್ಗಗಳೇನು ಎಂಬುದು ತಿಳಿದಿರಲಿ. ಖರ್ಚುಗಳು ನಿಮ್ಮ ಹತೋಟಿಯಲ್ಲಿರಲಿ ಅಗತ್ಯ ಇದ್ದರೆ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ .ಅನಗತ್ಯವಾಗಿ ಖರ್ಚು ಮಾಡಬೇಡಿ. ಸಾಲ ಇದ್ದರೆ ಅದನ್ನು ತೀರಿಸುವುದಕ್ಕೆ ಮೊದಲ ಆದ್ಯತೆ ಇರಲಿ. ಯಾವತ್ತು ಸಾಲದ ಸುಳಿಗೆ ಸಿಲುಕ ತೀರುವ ಸಂಕಲ್ಪ ಮಾಡಿ. ದುಡ್ಡಿಗೆ ಹೆಚ್ಚು ಕಿಮ್ಮತ್ತು ಕೊಡಲ್ಲ ಎಂದು ನಾವು ಹೇಳಿದರೂ ಹಣ ಯಾವತ್ತೂ ಮುಖ್ಯವೇ. ಹಣ ಸಂಪಾದನೆ ಚೆನ್ನಾಗಿದ್ದಾಗ ಮತ್ತು ಖರ್ಚು ವೆಚ್ಚಗಳು ಇತಿಮಿತಿಯಲ್ಲಿ ಇರುವಾಗ ನಮಗೆ ಹಣ ಎಷ್ಟು ಮೌಲ್ಯದ್ದು (Value of money) ಎಂಬುದು ಅರಿವಿಗೆ ಬರುವುದಿಲ್ಲ. ಒಮ್ಮೆ ಕಷ್ಟಗಳು ಬರತೊಡಗಿದಾಗಲೇ ಗೊತ್ತಾಗುವುದು ದುಡ್ಡಿನ ಬೆಲೆ. ಹತ್ತಾರು ವರ್ಷ ದುಡಿದರೂ ಬ್ಯಾಂಕ್ ಖಾತೆಯಲ್ಲಿ 10,000 ರೂ ಕೂಡ ಬ್ಯಾಲನ್ಸ್ ಹೊಂದಿಲ್ಲದಿರುವವರ ಸಂಖ್ಯೆ ಬಹಳ ಹೆಚ್ಚಿದೆ. ಬಹಳಷ್ಟು ಜನರು ಸಾಲಗಳ ಸುಳಿಗೆ ಸಿಕ್ಕು ಗಿರಕಿ ಹೊಡೆಯುತ್ತಿರುತ್ತಾರೆ. ಹಣ ನನ್ನ ಕೈಲಿ ನಿಲ್ಲೋದಿಲ್ಲ ಎಂದು ಪರಿತಪಿಸುತ್ತಿರುತ್ತಾರೆ. ಅವರ ಈ ಸಂಕಷ್ಟಕ್ಕೆ ಕಾರಣ ಏನು? ಕೈತಪ್ಪಿದ ಕರ್ಚು - ಬಹಳ ಜನರು ತಮ್ಮ ಖರ್ಚಿನ ಮೇಲೆ ಕಣ್ಣಿಟ್ಟಿರುವುದಿಲ್ಲ. ಏನೂ ಖರ್ಚು ಮಾಡಿಲ್ಲ ಅಂತ ಅನಿಸಿದರೂ ಸಾಕಷ್ಟು ವೆಚ್ಚ ಮಾಡಿರುತ್ತಾರೆ. ಅಪರೂಪಕ್ಕೆ ನೋಡುವ ವಿವಿಧ ವಾಹಿನಿಗಳು, ಒಟಿಟಿಗಳಿಗೆ ಸಬ್​ಸ್ಕ್ರೈಬ್ ಆಗಿರುತ್ತಾರೆ. ಅನಗತ್ಯವಾಗಿ ಮೊಬೈಲ್ ನಂಬರ್​ಗಳನ್ನು ಇಟ್ಟ...